ಅಂಡಮಾನ್​ಗೆ ಇಂದು ಮುಂಗಾರು

ನವದೆಹಲಿ: ನೈಋತ್ಯ ಮುಂಗಾರು ಅಂಡ-ಮಾನ್​ ದ್ವೀಪಕ್ಕೆ ಸೋಮವಾರ ಪ್ರವೇಶಿಸಲಿದ್ದು, 24 ತಾಸಿನಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ. ವಾಡಿಕೆಗಿಂತ ಎರಡು ವಾರ ಮೊದಲೇ ಮುಂಗಾರು ಪ್ರವೇಶ ಆಗಲಿದ್ದು, ಬಂಗಾಳ ಕೊಲ್ಲಿಯ ಆಗ್ನೇಯ ಭಾಗದ ಮೂಲಕ ದಣ ಅಂಡಮಾನ್​ ಸಮುದ್ರ ಮತ್ತು ನಿಕೋಬಾರ್​ ದ್ವೀಪವನ್ನು ತಲುಪಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಕೇರಳ, ತಮಿಳುನಾಡು, ಮಾಹೆ ಮತ್ತು ಲಕ್ಷದ್ವೀಪಗಳಲ್ಲಿ ಇನ್ನೆರಡು ದಿನ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದ್ದು, ಕರ್ನಾಟಕದ ಕೆಲ ಭಾಗದಲ್ಲಿ ವರ್ಷಧಾರೆ ಸುರಿಯಬಹುದು. ಅರಬ್ಬಿ … Continue reading ಅಂಡಮಾನ್​ಗೆ ಇಂದು ಮುಂಗಾರು