ಈ ಐನಾತಿ ದಂಪತಿಗೆ ಮಿಡಲ್ ಕ್ಲಾಸ್ ಜನರೇ ಟಾರ್ಗೆಟ್! ನೂರಾರು ಜನರ ಕೆನ್ನೆಗೆ ಕಣ್ಣೀರಿಳಿಸಿದ ಕರ್ಮಿಷ್ಟರು

ಬೆಂಗಳೂರು: ಈ ಐನಾತಿ ದಂಪತಿಗೆ ಮಿಡಲ್ ಕ್ಲಾಸ್ ಜನರೇ ಟಾರ್ಗೆಟ್. ಇವರನ್ನ ನಂಬಿದ ಜನರೀಗ ಕೋಟ್ಯಂತರ ರೂಪಾಯಿ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಗಿರಿನಗರ ಠಾಣಾ ವ್ಯಾಪ್ತಿ‌ಯಲ್ಲಿ ಈ ವಂಚನೆ ಪ್ರಕರಣ ನಡೆದಿದ್ದು, ಬರೋಬ್ಬರಿ 900 ಜನರಿಗೆ ಪಂಗನಾಮ ಸುಮಾರು 20 ಕೋಟಿ‌ ರೂಪಾಯಿ ವಂಚಿಸಿರುವ ಆರೋಪ ಖತರ್ನಾಕ್​ ದಂಪತಿ ಮೇಲಿದೆ. ಈ ಆರೋಪಿಗಳ ಹೆಸರು ಜ್ಞಾನೇಶ್-ಲೀಲಾವತಿ. ಈ ದಂಪತಿ ಸೇರಿದಂತೆ ಮಗ ಮನೋಜ್​ನನ್ನೂ ಪೊಲೀಸರು ಬಂಧಿಸಿದ್ದಾರೆ. ಹೆಚ್ಚುವರಿ ಬಡ್ಡಿ ಆಸೆಗೆ‌ ಬೀದಿಗೆ ಬಿದ್ದ ಹೂಡಿಕೆದಾರರು, ಪ್ರತಿಭಟನೆ ಮೂಲಕ‌ … Continue reading ಈ ಐನಾತಿ ದಂಪತಿಗೆ ಮಿಡಲ್ ಕ್ಲಾಸ್ ಜನರೇ ಟಾರ್ಗೆಟ್! ನೂರಾರು ಜನರ ಕೆನ್ನೆಗೆ ಕಣ್ಣೀರಿಳಿಸಿದ ಕರ್ಮಿಷ್ಟರು