ಹವಾಲಾ ಮಾದರಿಯಲ್ಲಿ ಚುನಾವಣೆಗೆ ಹಣ ಹಂಚಿಕೆ, ಇಬ್ಬರ ಮೇಲೆ ಎಫ್ಐಆರ್
ಬೆಂಗಳೂರು: ಚುನಾವಣೆಗೆ ಹಣ ಹಂಚಲು ಹವಾಲಾ ಮಾದರಿಯನ್ನು ಅಭ್ಯರ್ಥಿಯೊಬ್ಬರ ಬೆಂಬಲಿಗರು ಕಂಡುಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಕ್ಷೇತರ ಅಭ್ಯರ್ಥಿ ಕೃಷ್ಣಯ್ಯಶೆಟ್ಟಿ ಬೆಂಬಲಿಗರಾದ ಚಂದ್ರಶೇಖರ್, ವೆಂಕಟೇಶ್ ಹಾಗೂ ವಸಂತ್ ಕುಮಾರ್ ಎಂಬುವರ ಮೇಲೆ ಎಫ್ಐಆರ್ ದಾಖಲಾಗಿದೆ. ಆರೋಪಿಗಳಿಂದ 20 ರೂ. ಮುಖಬೆಲೆಯ ಆರು ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳು ಕಬ್ಬನ್ಪೇಟೆ ಸುತ್ತಮುತ್ತ ಹಣ ಹಂಚಲು ಹವಾಲಾ ಮಾದರಿಯನ್ನು ಅನುಸರಿಸಿರುವುದು ಬೆಳಕಿಗೆ ಬಂದಿದೆ. ಗಾಂಧಿನಗರ ಪಕ್ಷೇತರ … Continue reading ಹವಾಲಾ ಮಾದರಿಯಲ್ಲಿ ಚುನಾವಣೆಗೆ ಹಣ ಹಂಚಿಕೆ, ಇಬ್ಬರ ಮೇಲೆ ಎಫ್ಐಆರ್
Copy and paste this URL into your WordPress site to embed
Copy and paste this code into your site to embed