ಸರ್ಕಾರಿ ಶಾಲೆ ಅತಿಕ್ರಮಣ ಮಾಡಿ ಮಜರ್​ ಇಟ್ಟ ಗ್ರಾಮಸ್ಥರು; ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಫುಲ್​ ಗರಂ…

ಕಲಬುರಗಿ: ಕಲಬುರಗಿ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿ ಒಂದರಲ್ಲಿ ಮುಸ್ಲಿಂ ಸಮಾಜದ ಮಜರ್​ಅನ್ನು (ಗೋರಿ) ಇಡಲಾಗಿದೆ ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಆರೋಪಿಸಿದ್ದಾರೆ. ಎರಡು ತಿಂಗಳ ಹಿಂದೆಯೇ ಗ್ರಾಮದ ಮೋಹರಂ ಆಚರಣೆ ಸಮಿತಿಯವರೇ ಮುಂದಾಗಿ ಸರ್ಕಾರಿ ಶಾಲೆಯ ಕೊಠಡಿಯಲ್ಲಿ ಮಜರ ಇಟ್ಟಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದಲ್ಲಿ ಈ ಘಟನ ನಡೆದಿದೆ. ಅವರು ಶಾಲೆಯ ಗೇಟ್ ಬೀಗ ಮುರಿದು ಅತಿಕ್ರಮಣ ಮಾಡಿ ಕೊಠಡಿಯಲ್ಲಿ ಮಜರ್ ಇಟ್ಟಿದ್ದಾರೆ. ಈ ಮೊದಲು ಗ್ರಾಮದ … Continue reading ಸರ್ಕಾರಿ ಶಾಲೆ ಅತಿಕ್ರಮಣ ಮಾಡಿ ಮಜರ್​ ಇಟ್ಟ ಗ್ರಾಮಸ್ಥರು; ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಫುಲ್​ ಗರಂ…