ಸರ್ಕಾರಿ ಶಾಲೆ ಅತಿಕ್ರಮಣ ಮಾಡಿ ಮಜರ್ ಇಟ್ಟ ಗ್ರಾಮಸ್ಥರು; ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಫುಲ್ ಗರಂ…
ಕಲಬುರಗಿ: ಕಲಬುರಗಿ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿ ಒಂದರಲ್ಲಿ ಮುಸ್ಲಿಂ ಸಮಾಜದ ಮಜರ್ಅನ್ನು (ಗೋರಿ) ಇಡಲಾಗಿದೆ ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಆರೋಪಿಸಿದ್ದಾರೆ. ಎರಡು ತಿಂಗಳ ಹಿಂದೆಯೇ ಗ್ರಾಮದ ಮೋಹರಂ ಆಚರಣೆ ಸಮಿತಿಯವರೇ ಮುಂದಾಗಿ ಸರ್ಕಾರಿ ಶಾಲೆಯ ಕೊಠಡಿಯಲ್ಲಿ ಮಜರ ಇಟ್ಟಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದಲ್ಲಿ ಈ ಘಟನ ನಡೆದಿದೆ. ಅವರು ಶಾಲೆಯ ಗೇಟ್ ಬೀಗ ಮುರಿದು ಅತಿಕ್ರಮಣ ಮಾಡಿ ಕೊಠಡಿಯಲ್ಲಿ ಮಜರ್ ಇಟ್ಟಿದ್ದಾರೆ. ಈ ಮೊದಲು ಗ್ರಾಮದ … Continue reading ಸರ್ಕಾರಿ ಶಾಲೆ ಅತಿಕ್ರಮಣ ಮಾಡಿ ಮಜರ್ ಇಟ್ಟ ಗ್ರಾಮಸ್ಥರು; ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಫುಲ್ ಗರಂ…
Copy and paste this URL into your WordPress site to embed
Copy and paste this code into your site to embed