ರಾಮಮಂದಿರ ನಿರ್ಮಾಣದ ಕನಸು ಸಾಕಾರಗೊಳ್ಳಲು ಶ್ರಮಿಸಿದ ಪ್ರಮುಖರನ್ನು ನೆನಪಿಸಿಕೊಂಡ ಮೋಹನ್​ ಭಾಗವತ್​

ಅಯೋಧ್ಯೆ: ರಾಮಮಂದಿರ ಶಿಲಾನ್ಯಾಸದಲ್ಲಿ ಪಾಲ್ಗೊಂಡಿದ್ದ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಅವರು ಮಾತನಾಡುವ ವೇಳೆ, ರಾಮಮಂದಿರ ನಿರ್ಮಾಣ ಕನಸು ನನಸಾಗುವಲ್ಲಿ ಶ್ರಮಿಸಿದ ಅನೇಕ ಮುಖಂಡರನ್ನು ನೆನಪಿಸಿಕೊಂಡರು. ರಾಮಮಂದಿರ ನಿರ್ಮಾಣದ ಕನಸು ಸಾಕಾರಗೊಳ್ಳಲು ಅನೇಕರು ತ್ಯಾಗ, ಬಲಿದಾನಗಳನ್ನು ಮಾಡಿದ್ದಾರೆ. ಆದರೆ ಅವರೆಲ್ಲ ಭೌತಿಕವಾಗಿ ಇಲ್ಲಿಲ್ಲ. ಎಲ್​.ಕೆ.ಆಡ್ವಾಣಿಯವರು ತಮ್ಮ ಮನೆಯಿಂದಲೇ ಇಲ್ಲಿನ ಸಮಾರಂಭವನ್ನು ವೀಕ್ಷಿಸುತ್ತಿರುತ್ತಾರೆ. ಈಗಿನ ಪರಿಸ್ಥಿತಿಯಿಂದ ಅನೇಕರಿಗೆ ಆಹ್ವಾನ ನೀಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು. ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಅವರು ಎಲ್​.ಕೆ.ಆಡ್ವಾಣಿಯವರನ್ನಷ್ಟೇ ಅಲ್ಲದೆ ವಿಎಚ್​ಪಿ ಮುಖಂಡ ಅಶೋಕ್​ … Continue reading ರಾಮಮಂದಿರ ನಿರ್ಮಾಣದ ಕನಸು ಸಾಕಾರಗೊಳ್ಳಲು ಶ್ರಮಿಸಿದ ಪ್ರಮುಖರನ್ನು ನೆನಪಿಸಿಕೊಂಡ ಮೋಹನ್​ ಭಾಗವತ್​