ರಾಮಮಂದಿರ ನಿರ್ಮಾಣದ ಕನಸು ಸಾಕಾರಗೊಳ್ಳಲು ಶ್ರಮಿಸಿದ ಪ್ರಮುಖರನ್ನು ನೆನಪಿಸಿಕೊಂಡ ಮೋಹನ್ ಭಾಗವತ್
ಅಯೋಧ್ಯೆ: ರಾಮಮಂದಿರ ಶಿಲಾನ್ಯಾಸದಲ್ಲಿ ಪಾಲ್ಗೊಂಡಿದ್ದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಾತನಾಡುವ ವೇಳೆ, ರಾಮಮಂದಿರ ನಿರ್ಮಾಣ ಕನಸು ನನಸಾಗುವಲ್ಲಿ ಶ್ರಮಿಸಿದ ಅನೇಕ ಮುಖಂಡರನ್ನು ನೆನಪಿಸಿಕೊಂಡರು. ರಾಮಮಂದಿರ ನಿರ್ಮಾಣದ ಕನಸು ಸಾಕಾರಗೊಳ್ಳಲು ಅನೇಕರು ತ್ಯಾಗ, ಬಲಿದಾನಗಳನ್ನು ಮಾಡಿದ್ದಾರೆ. ಆದರೆ ಅವರೆಲ್ಲ ಭೌತಿಕವಾಗಿ ಇಲ್ಲಿಲ್ಲ. ಎಲ್.ಕೆ.ಆಡ್ವಾಣಿಯವರು ತಮ್ಮ ಮನೆಯಿಂದಲೇ ಇಲ್ಲಿನ ಸಮಾರಂಭವನ್ನು ವೀಕ್ಷಿಸುತ್ತಿರುತ್ತಾರೆ. ಈಗಿನ ಪರಿಸ್ಥಿತಿಯಿಂದ ಅನೇಕರಿಗೆ ಆಹ್ವಾನ ನೀಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು. ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಎಲ್.ಕೆ.ಆಡ್ವಾಣಿಯವರನ್ನಷ್ಟೇ ಅಲ್ಲದೆ ವಿಎಚ್ಪಿ ಮುಖಂಡ ಅಶೋಕ್ … Continue reading ರಾಮಮಂದಿರ ನಿರ್ಮಾಣದ ಕನಸು ಸಾಕಾರಗೊಳ್ಳಲು ಶ್ರಮಿಸಿದ ಪ್ರಮುಖರನ್ನು ನೆನಪಿಸಿಕೊಂಡ ಮೋಹನ್ ಭಾಗವತ್
Copy and paste this URL into your WordPress site to embed
Copy and paste this code into your site to embed