ಮೋದಿ, ನಡ್ಡಾ ಮಠ-ಮಾನ್ಯಗಳಿಗೆ ಭೇಟಿ ಕಾರ್ಯಯೋಜನೆ; ಚುನಾವಣೆಗೆ ವರ್ಷವಿರುವಾಗಲೇ ಬಿಜೆಪಿ ಪರ ಅಲೆ ಸೃಷ್ಟಿ ಕಾರ್ಯತಂತ್ರ..

ಬೆಂಗಳೂರು: ವಿವಿಧ ಸಮುದಾಯಗಳ ಮೇಲೆ ಹಿಡಿತ ಹೊಂದಿರುವ ಪ್ರಭಾವಿ ಮಠ-ಮಾನ್ಯಗಳಿಗೆ ಬಿಜೆಪಿ ವರಿಷ್ಠರ ಭೇಟಿಯ ಕಾರ್ಯಯೋಜನೆ ಸಿದ್ಧವಾಗಿದೆ. ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಒಂದು ವರ್ಷಬಾಕಿಯಿದೆ. ಆದರೂ ಪೂರ್ವಭಾವಿ ಸಿದ್ಧತೆ ನಡೆದಿದ್ದು, ಸೆಮಿಫೈನಲ್ ಎಂದೇ ಬಿಂಬಿತ ಬಿಬಿಎಂಪಿ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಜ್ಜಾಗಬೇಕಾಗಿದೆ. ಸರ್ಕಾರದ ವರ್ಚಸ್ಸು ವೃದ್ಧಿಗೆ ಹತ್ತಾರು ಕ್ರಮಗಳನ್ನು ಸೂಚಿಸಿ, ಯುದ್ಧೋಪಾದಿ ಅನುಷ್ಠಾನಕ್ಕೆ ಒತ್ತು ನೀಡಲಾಗಿದ್ದರೆ, ಪಕ್ಷದ ಪರವಾದ ಅಲೆ ಸೃಷ್ಟಿಸುವುದಕ್ಕೂ ಕಾರ್ಯತಂತ್ರ ಹೆಣೆಯಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು 20, 21ರಂದು ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, … Continue reading ಮೋದಿ, ನಡ್ಡಾ ಮಠ-ಮಾನ್ಯಗಳಿಗೆ ಭೇಟಿ ಕಾರ್ಯಯೋಜನೆ; ಚುನಾವಣೆಗೆ ವರ್ಷವಿರುವಾಗಲೇ ಬಿಜೆಪಿ ಪರ ಅಲೆ ಸೃಷ್ಟಿ ಕಾರ್ಯತಂತ್ರ..