VIDEO| ಪವಿತ್ರ ಸ್ಥಳದಲ್ಲಿ ಅರೆಬೆತ್ತಲೆ ಫೋಟೋಶೂಟ್: ಮಾಡೆಲ್ ಬೃಂದಾ ಅರಸ್ ಹೇಳಿದ್ದೇನು?!
ಬೆಂಗಳೂರು: ದಕ್ಷಿಣ ಕನ್ನಡದ ಸುಳ್ಯದಲ್ಲಿರುವ ಪ್ರಸಿದ್ಧ ದೇವರಗುಂಡಿ ಫಾಲ್ಸ್ ಬಳಿ ಮಾಡೆಲ್ಗಳು ಅರೆಬೆತ್ತಲೆ ಫೋಟೊಶೂಟ್ ನಡೆಸಿರುವುದು ಇದೀಗ ಸ್ಥಳೀಯ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಬಗ್ಗೆ ದಿಗ್ವಿಜಯ ನ್ಯೂಸ್ನೊಂದಿಗೆ ಮಾತನಾಡಿದ ಮಾಡೆಲ್ ಬೃಂದಾ ಅರಸ್ ಕ್ಷಮೆಯಾಚಿಸಿದ್ದಾರೆ. ಅಕ್ಟೋಬರ್ ಆರಂಭದಲ್ಲಿ ನಾವು ದೇವರಗುಂಡಿ ಫಾಲ್ಸ್ಗೆ ಫೋಟೋಶೂಟ್ಗೆಂದು ಹೋಗಿದ್ದೇವು. ಅಲ್ಲಿಗೆ ಕರೆದುಕೊಂಡು ಹೋದ ಸ್ಥಳೀಯರು ದೇವಸ್ಥಾನದ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ. ಶೂಟ್ ಮಾಡಬಹುದಾ ಎಂದು ಸ್ಥಳೀಯರನ್ನು ಕೇಳಿದೆವು. ಅದಕ್ಕೆ ಹೌದು ಎಂದು ಹೇಳಿದರು. ನಾವು ಶೂಟ್ ಮಾಡುವಾಗಲೂ ಸಹ ಯಾರೂ … Continue reading VIDEO| ಪವಿತ್ರ ಸ್ಥಳದಲ್ಲಿ ಅರೆಬೆತ್ತಲೆ ಫೋಟೋಶೂಟ್: ಮಾಡೆಲ್ ಬೃಂದಾ ಅರಸ್ ಹೇಳಿದ್ದೇನು?!
Copy and paste this URL into your WordPress site to embed
Copy and paste this code into your site to embed