ಗುಂಪು ಘರ್ಷಣೆ: ಇಬ್ರಿಗೆ ಚೂರಿ ಇರಿತ; 2 ತಳ್ಳುಗಾಡಿಗಳಿಗೆ ಬೆಂಕಿ, 5 ಬೈಕ್ ಜಖಂ!

ಬಾಗಲಕೋಟೆ: ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು ತಣ್ಣನೆಯ ವಾತಾವರಣವಿದ್ದರೂ ಇಲ್ಲೊಂದು ಕಡೆ ದ್ವೇಷದ ದಳ್ಳುರಿಗೆ ಬಡಪಾಯಿಗಳ ತಳ್ಳುಗಾಡಿಗಳು ಹೊತ್ತಿ ಉರಿದು ಬೆಂಕಿಗೆ ಆಹುತಿಯಾಗಿವೆ. ಮಾತ್ರವಲ್ಲ ಇಬ್ಬರಿಗೆ ಚೂರಿ ಇರಿಯಲಾಗಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಈ ಗುಂಪು ಘರ್ಷಣೆ ಸಂಭವಿಸಿದೆ. ಅರುಣ ಕಟ್ಟಿಮನಿ, ಲಕ್ಷ್ಮಣ ಕಟ್ಟಿಮನಿ ಎಂಬವರಿಗೆ ಚೂರಿಯಿಂದ ಇರಿಯಲಾಗಿದ್ದು, ಯಮನೂರಿ ಚುಂಗಿನ ಎಂಬವರಿಗೂ ಗಾಯವಾಗಿದೆ. ಗಾಯಾಳುಗಳನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರುಕಟ್ಟೆಯಲ್ಲಿ ಒಂದು ಕೋಮಿನವರಿಗೆ ಸೇರಿದ ತರಕಾರಿ ಚೆಲ್ಲಿದ್ದಲ್ಲದೆ ಎರಡು ತಳ್ಳುಗಾಡಿಗೆ ಬೆಂಕಿ … Continue reading ಗುಂಪು ಘರ್ಷಣೆ: ಇಬ್ರಿಗೆ ಚೂರಿ ಇರಿತ; 2 ತಳ್ಳುಗಾಡಿಗಳಿಗೆ ಬೆಂಕಿ, 5 ಬೈಕ್ ಜಖಂ!