ಶುಭಾಶಯ ಕೋರುವ ನೆಪದಲ್ಲಿ ಬಂದು ಬೆದರಿಕೆಗೆ ಯತ್ನ! ಶಾಸಕರ ಅಂಗರಕ್ಷಕರಿಂದ ಗೂಸಾ…

ಬಳ್ಳಾರಿ: ಶಾಸಕ ನಾಗೇಂದ್ರಗೆ ಬೆದರಿಕೆ ಹಾಕಲು ಬಂದವರಿಗೆ ಗೂಸಾ ಸಿಕ್ಕಿದೆ. ಮತ ಏಣಿಕೆ ಕೇಂದ್ರದಿಂದ ನಗರದಲ್ಲಿ ಮೆರವಣಿಗೆ ನಡೆಸಲು ತೆರಲುತ್ತಿರುವಾಗ ಈ ಘಟನೆ ನಡೆದಿದ್ದು ಗೆಲುವಿನ ಶುಭಾಶಯ ಕೋರುವ ನೆಪದಲ್ಲಿ ಕಾರ್ ನಿಲ್ಲಿಸಿ ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರಗೆ ನಾಲ್ವರು ಬೆದರಿಕೆ ಹಾಕುವ ಯತ್ನ ಮಾಡಿದ್ದರು. ಶನಿವಾರ ಸಂಜೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಹೇಗಾಯ್ತು? ಕಾರ್ ನಲ್ಲಿ ತೆರಳುತ್ತಿದ್ದ ನಾಗೇಂದ್ರ ಅವರನ್ನ ಶುಭಾಶಯ ಕೊರಲು ನಾಲ್ವರು ನಿಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರಿನಿಂದ … Continue reading ಶುಭಾಶಯ ಕೋರುವ ನೆಪದಲ್ಲಿ ಬಂದು ಬೆದರಿಕೆಗೆ ಯತ್ನ! ಶಾಸಕರ ಅಂಗರಕ್ಷಕರಿಂದ ಗೂಸಾ…