ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು ಹೋಗಿ ಸಾರಿಗೆ ಸಿಬ್ಬಂದಿಗೆ ಅಶ್ಲೀಲವಾಗಿ ನಿಂದಿಸಿದ ಶಾಸಕ; ಕಡೆಗೂ ಕ್ಷಮೆ ಕೇಳಿದ್ರು..!

ಕೊಪ್ಪಳ: ಇತ್ತೀಚೆಗೆ ಸಾರಿಗೆ ಸಿಬ್ಬಂದಿಗೆ ಅಶ್ಲೀಲ ಪದ ಬಳಿಸಿ‌ ಶಾಸಕರೊಬ್ಬರು ನಿಂದಿಸಿದ್ದರು. ಈಗ ಕಡೆಗೂ ಒತ್ತಡಕ್ಕೆ ಮಣಿದು ಈಗ ಸಿಬ್ಬಂದಿ ಬಳಿ ಕ್ಷಮೆ ಯಾಚಿಸಿದ್ದಾರೆ. ಕುಷ್ಟಗಿ ಕ್ಷೇತ್ರದ ಶಾಸಕ ಅಮರೇಗೌಡ ಭಯ್ಯಾಪೂರ, ಮೊನ್ನೆ ಸಾರಿಗೆ ಸಿಬ್ಬಂದಿಗೆ ಅಶ್ಲೀಲ ಪದ ಬಳಿಸಿ ಬೈದಿದ್ದರು. ಅದಲ್ಲದೇ ಮಹಿಳಾ ಸಿಬ್ಬಂದಿಗೂ ರಾಕ್ಷಸಿ ಎಂದಯ ಬೈದಿದ್ದರು. ಈ ಬಗ್ಗೆ ದುಃಖಿತರಾದ ಸಾರಿಗೆ ಸಿಬ್ಬಂದಿ, ಶಾಸಕ ಭಯ್ಯಾಪೂರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಕೊನೆಗೂ ಸಾರಿಗೆ ಸಿಬ್ಬಂದಿ ಬಳಿ ಶಾಸಕ ಭಯ್ಯಾಪೂರ ಕ್ಷಮೆ … Continue reading ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು ಹೋಗಿ ಸಾರಿಗೆ ಸಿಬ್ಬಂದಿಗೆ ಅಶ್ಲೀಲವಾಗಿ ನಿಂದಿಸಿದ ಶಾಸಕ; ಕಡೆಗೂ ಕ್ಷಮೆ ಕೇಳಿದ್ರು..!