ಕೊರಿಯರ್ನಲ್ಲಿ ಬಂದ ಮಿಕ್ಸರ್ ಬ್ಲಾಸ್ಟ್! ಮಂಗಳೂರಿನ ಕುಕ್ಕರ್ ನೆನಪಿಸುತ್ತಿದೆ ಈ ದುರ್ಘಟನೆ…
ಹಾಸನ: ಕೆಲವೇ ವಾರಗಳ ಹಿಂದೆ ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಬ್ಲಾಸ್ಟ್ ಪ್ರಕರಣ ದೇಶವನ್ನೇ ತಲ್ಲಣಗೊಳಿಸಿತ್ತು. ಹಾಸನದಲ್ಲಿ ಇದೀಗ ಮಿಕ್ಸರ್ ಬ್ಲಾಸ್ಟ್ ಆಗಿದ್ದು ಮಂಗಳೂರಿನ ಪ್ರಕರಣವನ್ನೆ ಊಈ ಘಟನೆ ನೆನಪಿಸುತ್ತಿದೆ. ಹಾಸನ ಕೆ.ಆರ್ ಪುರಂನಲ್ಲಿ ಶಶಿ ಎಂಬುವರು ಪಾರ್ಸೆಲ್ ಕೊರಿಯರ್ ಆಫೀಸ್ ನಡೆಸುತ್ತಿದ್ದು ಕಚೇರಿಗೆ ಮಿಕ್ಸರ್ ಬಂದಿದೆ. ಮಾಮೂಲಿ ವಸ್ತುಗಳು ಬರುತ್ತಿದ್ದಂತೆಯೇ ಇದೂ ಬಂದಿದೆ ಎಂದು ಶಶಿ ಭಾವಿಸಿದ್ದರು. ಆದರೆ ದುರದೃಷ್ಟವಶಾತ್ ಈ ಮಿಕ್ಸರ್ ಬ್ಲಾಸ್ಟ್ ಆಗಿದ್ದು, ಶಶಿ ಅವರಿಗೆ ಗಂಭೀರ ಗಾಯಗಳು ಉಂಟಾಗಿವೆ. ವಿಚಿತ್ರ ಎಂದರೆ ಈ … Continue reading ಕೊರಿಯರ್ನಲ್ಲಿ ಬಂದ ಮಿಕ್ಸರ್ ಬ್ಲಾಸ್ಟ್! ಮಂಗಳೂರಿನ ಕುಕ್ಕರ್ ನೆನಪಿಸುತ್ತಿದೆ ಈ ದುರ್ಘಟನೆ…
Copy and paste this URL into your WordPress site to embed
Copy and paste this code into your site to embed