ಕೊರಿಯರ್​ನಲ್ಲಿ ಬಂದ ಮಿಕ್ಸರ್​ ಬ್ಲಾಸ್ಟ್! ಮಂಗಳೂರಿನ ಕುಕ್ಕರ್​ ನೆನಪಿಸುತ್ತಿದೆ ಈ ದುರ್ಘಟನೆ…

ಹಾಸನ: ಕೆಲವೇ ವಾರಗಳ ಹಿಂದೆ ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್​ ಬ್ಲಾಸ್ಟ್ ಪ್ರಕರಣ ದೇಶವನ್ನೇ ತಲ್ಲಣಗೊಳಿಸಿತ್ತು. ಹಾಸನದಲ್ಲಿ ಇದೀಗ ಮಿಕ್ಸರ್​ ಬ್ಲಾಸ್ಟ್​ ಆಗಿದ್ದು ಮಂಗಳೂರಿನ ಪ್ರಕರಣವನ್ನೆ ಊಈ ಘಟನೆ ನೆನಪಿಸುತ್ತಿದೆ. ಹಾಸನ ಕೆ.ಆರ್​ ಪುರಂನಲ್ಲಿ ಶಶಿ ಎಂಬುವರು ಪಾರ್ಸೆಲ್ ಕೊರಿಯರ್ ಆಫೀಸ್ ನಡೆಸುತ್ತಿದ್ದು ಕಚೇರಿಗೆ ಮಿಕ್ಸರ್​ ಬಂದಿದೆ. ಮಾಮೂಲಿ ವಸ್ತುಗಳು ಬರುತ್ತಿದ್ದಂತೆಯೇ ಇದೂ ಬಂದಿದೆ ಎಂದು ಶಶಿ ಭಾವಿಸಿದ್ದರು. ಆದರೆ ದುರದೃಷ್ಟವಶಾತ್​ ಈ ಮಿಕ್ಸರ್​ ಬ್ಲಾಸ್ಟ್​ ಆಗಿದ್ದು, ಶಶಿ ಅವರಿಗೆ ಗಂಭೀರ ಗಾಯಗಳು ಉಂಟಾಗಿವೆ. ವಿಚಿತ್ರ ಎಂದರೆ ಈ … Continue reading ಕೊರಿಯರ್​ನಲ್ಲಿ ಬಂದ ಮಿಕ್ಸರ್​ ಬ್ಲಾಸ್ಟ್! ಮಂಗಳೂರಿನ ಕುಕ್ಕರ್​ ನೆನಪಿಸುತ್ತಿದೆ ಈ ದುರ್ಘಟನೆ…