ಎಲೆಕ್ಷನ್ ದೃಷ್ಟಿ, ವರ್ಚಸ್ಸಿಗೆ ಪುಷ್ಟಿ: ಬಿಜೆಪಿ ಚಿಂತನ ಸಭೆ; ಮಿಷನ್ 150 ಗುರಿ ಸಾಧಿಸುವ ಸಂಕಲ್ಪ..

ಬೆಂಗಳೂರು: ಮುಂಬರುವ ಚುನಾವಣೆಗಳತ್ತ ದೃಷ್ಟಿನೆಟ್ಟು ರಾಜ್ಯ ಸರ್ಕಾರದ ವರ್ಚಸ್ಸು ವೃದ್ಧಿಗೆ ಪುಷ್ಟಿ ನೀಡುವ ಸಮಾವೇಶಗಳು, ಯಾತ್ರೆಗಳು, ಜಾತಿ-ವರ್ಗ ಸಮ್ಮೇಳನಗಳನ್ನು ಹಮ್ಮಿಕೊಳ್ಳಲು ಬಿಜೆಪಿ ಹುರುಪಿನಿಂದ ತಯಾರಾಗಿದೆ. ದೇವನಹಳ್ಳಿಯ ರೆಸಾರ್ಟ್​ನಲ್ಲಿ ಶುಕ್ರವಾರ ನಡೆದ ಪಕ್ಷದ ಚಿಂತನೆ ಸಭೆಯಲ್ಲಿ ಕಳೆದ ಮೂರು ಚುನಾವಣೆಗಳ ಅವಲೋಕನ, ಸರ್ಕಾರ ಮತ್ತು ಪಕ್ಷದ ಸಾಧನೆ-ವೈಫಲ್ಯಗಳನ್ನು ಬಗ್ಗೆ ಸುದೀರ್ಘವಾಗಿ ರ್ಚಚಿಸಿದೆ. ಪಕ್ಷದ ವರಿಷ್ಠರು ಹಾಕಿಕೊಟ್ಟ ಮಾರ್ಗಸೂಚಿ ಅನ್ವಯ ಜನರನ್ನು ತಲುಪಲು ಏನೆಲ್ಲ ಮಾಡಬೇಕು ಎಂಬ ಬಗ್ಗೆ ವಿಚಾರ-ವಿನಿಯಮ ನಡೆಸಿ, ಐದಂಶಗಳ ಸೂತ್ರಗಳು ಮತ್ತು ಆರು ಪ್ರಮುಖ ನಿರ್ಧಾರಗಳ … Continue reading ಎಲೆಕ್ಷನ್ ದೃಷ್ಟಿ, ವರ್ಚಸ್ಸಿಗೆ ಪುಷ್ಟಿ: ಬಿಜೆಪಿ ಚಿಂತನ ಸಭೆ; ಮಿಷನ್ 150 ಗುರಿ ಸಾಧಿಸುವ ಸಂಕಲ್ಪ..