ಕೈ ಕತ್ತರಿಸಿ ಟ್ಯಾಬ್ಲೆಟ್, ಹಣ ಕಸಿದುಹೋದ ದುಷ್ಕರ್ಮಿಗಳು
ಅಮೃತಸರ : ಹಳ್ಳಿಯಿಂದ ವಾಪಸಾಗುತ್ತಿದ್ದ ವ್ಯಕ್ತಿಯ ಕೈ ಕತ್ತರಿಸಿರುವ ಈರ್ವರು ದುಷ್ಕರ್ಮಿಗಳು, ಅವನ ಬಳಿಯಿದ್ದ ಟ್ಯಾಬ್ಲೆಟ್ ಮತ್ತು ಹಣವನ್ನು ಕಸಿದುಕೊಂಡು ಹೋಗಿರುವ ಘಟನೆ ಪಂಜಾಬ್ನ ಅಮೃತಸರದಿಂದ ವರದಿಯಾಗಿದೆ. ಅಮೃತಸರದ ಆಕಾಶ್ ಅವೆನ್ಯೂ ನಿವಾಸಿ ಪ್ಲಾಥ್ ವಿಶ್ವಾಸ್ (35 ವರ್ಷ) ಎಂಬುವರು ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಮೇ 17 ರಂದು ಮಧ್ಯಾಹ್ನ ನೌಶೆಹ್ರಾ ನಂಗ್ಲಿ ಗ್ರಾಮದಿಂದ ಸಾಲದ ಹಣವನ್ನು ಪಡೆದು ಹಿಂತಿರುಗುತ್ತಿದ್ದರು. ಆಗ ಬೈಕ್ ಮೇಲೆ ಬಂದ ಇಬ್ಬರು ದುಷ್ಕರ್ಮಿಗಳು ಅವರ ಕೈಯನ್ನು ತುಂಡರಿಸಿ, ಟ್ಯಾಬ್ಲೆಟ್ … Continue reading ಕೈ ಕತ್ತರಿಸಿ ಟ್ಯಾಬ್ಲೆಟ್, ಹಣ ಕಸಿದುಹೋದ ದುಷ್ಕರ್ಮಿಗಳು
Copy and paste this URL into your WordPress site to embed
Copy and paste this code into your site to embed