ಕೈ ಕತ್ತರಿಸಿ ಟ್ಯಾಬ್ಲೆಟ್, ಹಣ ಕಸಿದುಹೋದ ದುಷ್ಕರ್ಮಿಗಳು

ಅಮೃತಸರ : ಹಳ್ಳಿಯಿಂದ ವಾಪಸಾಗುತ್ತಿದ್ದ ವ್ಯಕ್ತಿಯ ಕೈ ಕತ್ತರಿಸಿರುವ ಈರ್ವರು ದುಷ್ಕರ್ಮಿಗಳು, ಅವನ ಬಳಿಯಿದ್ದ ಟ್ಯಾಬ್ಲೆಟ್​ ಮತ್ತು ಹಣವನ್ನು ಕಸಿದುಕೊಂಡು ಹೋಗಿರುವ ಘಟನೆ ಪಂಜಾಬ್​ನ ಅಮೃತಸರದಿಂದ ವರದಿಯಾಗಿದೆ. ಅಮೃತಸರದ ಆಕಾಶ್ ಅವೆನ್ಯೂ ನಿವಾಸಿ ಪ್ಲಾಥ್ ವಿಶ್ವಾಸ್​ (35 ವರ್ಷ) ಎಂಬುವರು ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಮೇ 17 ರಂದು ಮಧ್ಯಾಹ್ನ ನೌಶೆಹ್ರಾ ನಂಗ್ಲಿ ಗ್ರಾಮದಿಂದ ಸಾಲದ ಹಣವನ್ನು ಪಡೆದು ಹಿಂತಿರುಗುತ್ತಿದ್ದರು. ಆಗ ಬೈಕ್​ ಮೇಲೆ ಬಂದ ಇಬ್ಬರು ದುಷ್ಕರ್ಮಿಗಳು ಅವರ ಕೈಯನ್ನು ತುಂಡರಿಸಿ, ಟ್ಯಾಬ್ಲೆಟ್ … Continue reading ಕೈ ಕತ್ತರಿಸಿ ಟ್ಯಾಬ್ಲೆಟ್, ಹಣ ಕಸಿದುಹೋದ ದುಷ್ಕರ್ಮಿಗಳು