ಆಂಧ್ರಪ್ರದೇಶ: ವೈಎಸ್​ಆರ್​ಸಿಪಿ ಪ್ರಚಾರ ವಾಹನ ಡಿಕ್ಕಿ, 9 ವರ್ಷದ ಬಾಲಕ ಸಾವು

ರಾಜಂ: ಆಂಧ್ರಪ್ರದೇಶದ ರಾಜಂನಲ್ಲಿ ವೈಎಸ್​ಆರ್​ಸಿಪಿ ಪರ ಪ್ರಚಾರ ನಡೆಸುತ್ತಿದ್ದ ವಾಹನ ಡಿಕ್ಕಿ ಹೊಡೆದು 9 ವರ್ಷದ ಬಾಲಕ ಸಾವನ್ನಪ್ಪಿರು ಘಟನೆ ನಡೆದಿದೆ. ಇದನ್ನೂ ಓದಿ: L S polls: ಛತ್ತೀಸ್‌ಗಢದಲ್ಲಿ ಗ್ರನೇಡ್​ ಸ್ಫೋಟದಲ್ಲಿ ಸಿಆರ್‌ಪಿಎಫ್ ಯೋಧ ಹುತಾತ್ಮ! 9 ವರ್ಷದ ಬಾಲಕ ಗುರುವಾರ ರಾತ್ರಿ ಬೊಬ್ಬಲಿ ಜಂಕ್ಷನ್ ಬಳಿ 8 ಗಂಟೆ ಸುಮಾರಿಗೆ ತಿಂಡಿ ಖರೀದಿಸಲು ಬಂದಿದ್ದ ವೇಳೆ ವಿಧಾನಸಭೆ ಚುನಾವಣೆಗೆ ಆಂಧ್ರಪ್ರದೇಶದ ಆಢಳಿತರೂಡ ವೈಎಸ್‌ಆರ್‌ಸಿಪಿ ರಾಜಂ (ಎಸ್‌ಸಿ) ವಿಧಾನಸಭಾ ಅಭ್ಯರ್ಥಿ ಟಿ ರಾಜೇಶ್ ಅವರ ವಾಹನ … Continue reading ಆಂಧ್ರಪ್ರದೇಶ: ವೈಎಸ್​ಆರ್​ಸಿಪಿ ಪ್ರಚಾರ ವಾಹನ ಡಿಕ್ಕಿ, 9 ವರ್ಷದ ಬಾಲಕ ಸಾವು