ಸದ್ಗುರು ಮಣ್ಣು ರಕ್ಷಿಸಿ ಅಭಿಯಾನದ ಜತೆ ರೊಮೇನಿಯಾ ಕೃಷಿ ಸಚಿವಾಲಯ ಒಪ್ಪಂದ

ರೊಮೇನಿಯಾ: ಈಶ ಫೌಂಡೇಷನ್​ನ ಸದ್ಗುರು ಅವರು ಮಣ್ಣು ರಕ್ಷಿಸಿ ಅಭಿಯಾನಕ್ಕಾಗಿ ರೊಮೇನಿಯಾಗೆ ತಲುಪಿದ್ದು, ಅಲ್ಲಿನ ರಾಜಧಾನಿಯ ಬುಚರೆಸ್ಟ್​ನಲ್ಲಿ ಅವರಿಗೆ ಡ್ಯಾಮಿಯನ್​ ಡ್ರಾಗಿಚಿ ಅವರ ಕಚೇರಿಯೊಂದಿಗೆ ಅದ್ಭುತ ಸ್ವಾಗತ ಲಭಿಸಿದೆ. ರೊಮೇನಿಯಾದಲ್ಲಿನ ಭಾರತೀಯ ರಾಯಭಾರಿ ರಾಹುಲ್ ಶ್ರೀವತ್ಸ ಮಾತನಾಡಿ, ಮಣ್ಣಿನ ಅಳಿವಿನ ಅಪಾಯಗಳ ಕುರಿತು ಎಚ್ಚರಿಕೆಯ ವಿಷಯಗಳನ್ನು ಹಂಚಿಕೊಂಡರು. ನಾನು ಮಣ್ಣಿನ ರಕ್ಷಣೆ ಬಗ್ಗೆ 30 ವರ್ಷಗಳಿಂದ ಮಾತನಾಡುತ್ತಿದ್ದು, ಪ್ರತಿಯೊಬ್ಬರೂ ನಿಮ್ಮದು ಅದ್ಭುತ ಕೆಲಸ ಎನ್ನುತ್ತಾರೆ ಮತ್ತು ನಂತರ ನಿದ್ರೆ ಮಾಡುತ್ತಾರೆ ಎಂದ ಸದ್ಗುರು, ನಂತರ ಜನರು ಜಾಗೃತರಾಗಬೇಕಿದ್ದರೆ … Continue reading ಸದ್ಗುರು ಮಣ್ಣು ರಕ್ಷಿಸಿ ಅಭಿಯಾನದ ಜತೆ ರೊಮೇನಿಯಾ ಕೃಷಿ ಸಚಿವಾಲಯ ಒಪ್ಪಂದ