ನಾಳೆ ಅಮಿತ್ ಷಾ ಮುಂದೆಯೇ ಸಿ.ಡಿ. ಬಿಡುಗಡೆ ಮಾಡ್ತಾರಂತೆ ಮುರುಗೇಶ್ ನಿರಾಣಿ!

ಬಾಗಲಕೋಟೆ: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಕೆಲವು ದಿನಗಳಿಂದ ಸಿ.ಡಿ. ವಿಚಾರ ಭಾರಿ ಸದ್ದು ಮಾಡುತ್ತಿದೆ. ರಾಜಕಾರಣಿಯೊಬ್ಬರು ಸಿ.ಡಿ. ಬಿಡುಗಡೆ ಮಾಡುವುದಾಗಿ ಹೇಳಿದ್ದರಿಂದ ಒಂದು ಸಂಚಲನ ಮೂಡಿದ್ದು, ಇದೀಗ ಮತ್ತೊಮ್ಮೆ ಸಿ.ಡಿ. ಬಿಡುಗಡೆ ವಿಚಾರ ಮುನ್ನೆಲೆಗೆ ಬಂದಿದೆ. ನಾಳೆ ಅಮಿತ್ ಷಾ ಸಮ್ಮುಖದಲ್ಲೇ ಸಿ.ಡಿ. ಬಿಡುಗಡೆ ಮಾಡುವುದಾಗಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿರುವ ಹಿನ್ನೆಲೆಯಲ್ಲಿ ನಾಳಿನ ಕಾರ್ಯಕ್ರಮಗಳ ವಿವರ ನೀಡುವ ಸಂದರ್ಭದಲ್ಲಿ ಸಚಿವ ಮುರುಗೇಶ್ ನಿರಾಣಿ ಸಿ.ಡಿ. ಬಿಡುಗಡೆ … Continue reading ನಾಳೆ ಅಮಿತ್ ಷಾ ಮುಂದೆಯೇ ಸಿ.ಡಿ. ಬಿಡುಗಡೆ ಮಾಡ್ತಾರಂತೆ ಮುರುಗೇಶ್ ನಿರಾಣಿ!