ಸಚಿವ ಆನಂದ್ ಸಿಂಗ್ ಕುಟುಂಬಸ್ಥರ ವಿರುದ್ಧ ಭೂಮಿ ಪರಭಾರೆ ಆರೋಪ
ವಿಜಯನಗರ: ಸಚಿವ ಆನಂದ್ ಸಿಂಗ್ ಕುಟುಂಬಸ್ಥರ ವಿರುದ್ಧ ಭೂಮಿ ಪರಾಭಾರೆ ಮಾಡಿರುವ ಆರೋಪ ಮಾಡಲಾಗಿದೆ. ಅವರು ಅರಣ್ಯ ಸಚಿವರಿದ್ದಾಗ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆಪಾದನೆ ಹೊರಿಸಲಾಗಿದೆ. ಸಚಿವರ ಪುತ್ರ, ಅಳಿಯ ಸೇರಿದಂತೆ 9 ಜನರ ಹೆಸರಲ್ಲಿ ಇನಾಮ್ ಆಸ್ತಿ ರಿಜಿಸ್ಟರ್ ಆಗಿದ್ದು ಬೇನಾಮಿ ಆಸ್ತಿ ಗಳಿಕೆಯಲ್ಲಿ ಸಚಿವರ ಕುಟುಂಬಸ್ಥರೇ ಮೂವರು ಇದ್ದಾರೆ ಎನ್ನಲಾಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ಬಳಿಯ ಪೈಮಾಸಿ ನಂಬರ್ 4 ರಲ್ಲಿ 380 ಎಕೆರೆ ಇನಾಮ್ ಜಮೀನಿದೆ. ಅದರಲ್ಲಿ ಸಚಿವರ ಪ್ರಭಾವ ಬಳಸಿ … Continue reading ಸಚಿವ ಆನಂದ್ ಸಿಂಗ್ ಕುಟುಂಬಸ್ಥರ ವಿರುದ್ಧ ಭೂಮಿ ಪರಭಾರೆ ಆರೋಪ
Copy and paste this URL into your WordPress site to embed
Copy and paste this code into your site to embed