ಹೆಚ್ಚಾಯ್ತು ಪುಂಡರ ಹಾವಳಿ,ಮಧ್ಯರಾತ್ರಿ ಬಿಯರ್ ಬಾಟಲಿಯಿಂದ ಬೇಕರಿ ಮಾಲೀಕನ ಮೇಲೆ ಹಲ್ಲೆ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬಾಗಲಕೋಟೆ: ಮಧ್ಯರಾತ್ರಿ ಬೇಕರಿಯೊಂದರಲ್ಲಿ ದಾಂಧಲೆ ನಡೆಸಿದ ಪುಂಡರ ಪುಂಡಾಟಿಕೆಗೆ ಬೇಕರಿ ಮಾಲೀಕ ಗಂಭೀರ ಗಾಯಗೊಂಡಿದ್ದಾನೆ. ಬಾಗಲಕೋಟೆ ನಗರದ ವಿದ್ಯಾಗಿರಿಯಲ್ಲಿ ತಡರಾತ್ರಿ ಬಂದ ಕೆಲವು ಯುವಕರ ಗುಂಪು ಕೇಕ್​ ನೀಡುವಂತೆ ಹೇಳಿದ್ದಾರೆ. ಈ ವೇಳೆ ರಾತ್ರಿಯಾಗಿದ್ದು, ಎಲ್ಲಾ ಖಾಲಿಯಾಗಿದೆ ಈಗ ಕೊಡಲು ಸಾಧ್ಯವಿಲ್ಲ ಎಂದು ಬೇಕರಿಯ ಯುವಕ ಹೇಳಿದ್ದಾನೆ. ಮದ್ಯ ರಾತ್ರಿ ಬೇಕರಿ ಮೇಲೆ ಕೈಯಲ್ಲಿ ಬಿಯರ್ ಬಾಟಲ್ ಹಿಡಿದು 8 ಜನರ ಗುಂಪಿನಿಂದ ದಾಳಿ ಮಾಡಿದ್ದಾರೆ. ಯುವಕರ ಗುಂಪು ಕುಡಿದ ಮತ್ತಿನಲ್ಲಿ ನಡೆಸಿದ ಹಲ್ಲೆ ಸದ್ಯ ಸಿಸಿಟಿವಿಯಲ್ಲಿ … Continue reading ಹೆಚ್ಚಾಯ್ತು ಪುಂಡರ ಹಾವಳಿ,ಮಧ್ಯರಾತ್ರಿ ಬಿಯರ್ ಬಾಟಲಿಯಿಂದ ಬೇಕರಿ ಮಾಲೀಕನ ಮೇಲೆ ಹಲ್ಲೆ: ದೃಶ್ಯ ಸಿಸಿಟಿವಿಯಲ್ಲಿ ಸೆರೆ