ಸಿಂದಗಿಯಲ್ಲಿ ಬೆತ್ತಲೆಯಾಗಿ ಟವರ್ ಹತ್ತಿದ ಯುವಕ! ಹುಚ್ಚಾಟಕ್ಕೆ ಪೊಲೀಸರು, ಗ್ರಾಮಸ್ಥರು ಸುಸ್ತು…
ವಿಜಯಪುರ: ಪ್ರೇಮ ವೈಫಲ್ಯಕ್ಕೋ ಅಥವಾ ಇನ್ಯಾವುದೋ ಕಾರಣದಿಂದ ದುಃಖಿತರಾಗಿ ಅಥವಾ ತಮ್ಮ ಬೇಡಿಕೆಗಳನ್ನು ಈಡೇರಿಸಲು ಮೊಬೈಲ್ ಟವರ್ ಹತ್ತುವವರನ್ನು ನೋಡಿದ್ದೇವೆ. ಇಲ್ಲೊಬ್ಬ ಯುವಕ ಮಾತ್ರ ಬೆತ್ತಲೆಯಾಗಿ ಮೊಬೈಲ್ ಸ್ಥಾವರ ಹತ್ತಿದ್ದಾನೆ! ಹತ್ತಿ ಅಲ್ಲೂ ಹುಚ್ಚಾಟ ಮಾಡಿದ್ದು ಕಂಬಿಯಿಂದ ಜೋತು ಬೀಳುವುದು, ಕಂಬಿ ಹಿಡಿದು ಸುತ್ತುವುದು ಮಾಡಿದ್ದಾನೆ. ಈ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾ. ಬಳಗಾನೂರ ಗ್ರಾಮದಲ್ಲಿ ಘಟನೆ ನಡೆದಿದ್ದು ಈತ ತೆಗ್ಗಿಹಳ್ಳಿಯ ಸತೀಶ್ (25) ಎನ್ನುವ ಯುವಕ ಎಂದು ತಿಳಿದು ಬಂದಿದೆ. ಈತ ಮಾನಸಿಕ ಅಸ್ವಸ್ಥ … Continue reading ಸಿಂದಗಿಯಲ್ಲಿ ಬೆತ್ತಲೆಯಾಗಿ ಟವರ್ ಹತ್ತಿದ ಯುವಕ! ಹುಚ್ಚಾಟಕ್ಕೆ ಪೊಲೀಸರು, ಗ್ರಾಮಸ್ಥರು ಸುಸ್ತು…
Copy and paste this URL into your WordPress site to embed
Copy and paste this code into your site to embed