ಪೋಸ್ಟ್ಮಾರ್ಟಂ ವಿಷಯದಲ್ಲಿ ಸರ್ಕಾರಿ ವೈದ್ಯೆಗೆ ಮಾನಸಿಕ ಕಿರುಕುಳ: ಪತಿ ಆರೋಪ
ಉಡುಪಿ: ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ತಜ್ಞ ವೈದ್ಯೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ರಶ್ಮಿ ಅವರ ಬಗ್ಗೆ ಗಿರೀಶ್ ಮಟ್ಟಣ್ಣನವರ್ ಯೂಟ್ಯೂಬ್ನಲ್ಲಿ ನಿಂದನಾತ್ಮಕವಾಗಿ ಹೇಳಿಕೆ ನೀಡಿದ ಬಳಿಕ ಅನಾಮಧೇಯ ವ್ಯಕ್ತಿಗಳು ಕರೆ ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪತಿ ದಿನೇಶ್ ಚಾರ್ಮಾಡಿ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಐಟಿ ಕಂಪೆನಿಯಲ್ಲಿ ಕಳೆದ 23 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ನಮ್ಮ ಗಳಿಕೆಯ ಹಣದಿಂದಲೇ ಮಂಗಳೂರಿನ ಪಡೀಲಿನಲ್ಲಿ ಮನೆ ನಿರ್ಮಿಸಿದ್ದೇವೆ. ಬೆಂಗಳೂರಿನಲ್ಲಿ ರಶ್ಮಿ ಅವರ ಪಿತ್ರಾರ್ಜಿತ ಆಸ್ತಿಯಲ್ಲಿ ಅವರು ಸರ್ಕಾರಿ … Continue reading ಪೋಸ್ಟ್ಮಾರ್ಟಂ ವಿಷಯದಲ್ಲಿ ಸರ್ಕಾರಿ ವೈದ್ಯೆಗೆ ಮಾನಸಿಕ ಕಿರುಕುಳ: ಪತಿ ಆರೋಪ
Copy and paste this URL into your WordPress site to embed
Copy and paste this code into your site to embed