ಕೊಯ್ಲಿಗೆ ತಯಾರಾಗಿದ್ದ ಮೆಕ್ಕೆ ಜೋಳ ಬೆಂಕಿಗಾಹುತಿ…

ದಾವಣಗೆರೆ: ಈ ಬಾರಿ ಮಳೆ ಹೆಚ್ಚಾಗಿ ರಾಜ್ಯದ ಅನೇಕ ಕಡೆಗಳಲ್ಲಿ ರೈತರಿಗೆ ನಷ್ಟವಾಗಿತ್ತು. ಈ ನಡುವೆ ದಾವಣಗೆರೆ ಬಳಿಯ ಕೆಲವು ಗ್ರಾಮಗಳ ರೈತರಿಗೆ ಭಾರಿ ನಷ್ಟ ಉಂಟಾಗಿದೆ. ಇನ್ನೇನು ಕೊಯ್ಲಿಗೆ ತಯಾರಾಗಿದ್ದ ಮೆಕ್ಕೆ ಜೋಳ, ಬೆಂಕಿಯ ಕೆನ್ನಾಲಗೆಗೆ ಆಹಾರವಾಗಿ ಹೋಗಿದೆ. ಆಕಸ್ಮಿಕ ಬೆಂಕಿಯಿಂದಾಗಿ ಕಾಡು ಸೇರಿದಂತೆ ನೂರಾರು ಎಕರೆ ಜಮೀನಿನಲ್ಲಿ ಬೆಳೆಯಲಾಗಿದ್ದ ಮೆಕ್ಕೆ ಜೋಳ ಭಸ್ಮವಾಗಿ ಹೋಗಿದೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮುಸ್ಸೇನಾಳು ಗ್ರಾಮದಲ್ಲಿ ಸಂಜೆ ಈ ಘಟನೆ ನಡೆದಿದ್ದು ಕೊಯ್ಲು ಕೆಲಸಕ್ಕೆ ಇಳಿದಿದ್ದ ರೈತರು … Continue reading ಕೊಯ್ಲಿಗೆ ತಯಾರಾಗಿದ್ದ ಮೆಕ್ಕೆ ಜೋಳ ಬೆಂಕಿಗಾಹುತಿ…