ಗಿಟಾರ್​ ನುಡಿಸಲು ಸಿಎಂಗೆ ಕಾಲ ಕೂಡಿ ಬಂತು….

ಪ್ರತಿಯೊಬ್ಬ ಮನುಷ್ಯನಿಗೂ ಯಾವುದಾದರೂ ಒಂದು ಕಲೆ, ಕೌಶಲ ಇದ್ದೇ ಇರುತ್ತದೆ. ಅದು ನೃತ್ಯ, ಸಂಗೀತ, ಸಾಹಿತ್ಯ, ಕಲೆ ಯಾವುದೇ ಆಗಿರಬಹುದು. ಅದನ್ನು ದೈವದತ್ತ ವರವೆಂದೇ ಹೇಳಬಹುದು. ಒಂದೊಮ್ಮೆ ಅದನ್ನು ಅಭಿವೃದ್ಧಿಗೊಳಿಸಿಕೊಂಡರೆ ಅಥವಾ ಸಮಾಜ ಅವನ ಆ ಕೌಶಲ ಗುರುತಿಸುವಂತಾದರೆ ಆತ ವಿಶ್ವಪ್ರಸಿದ್ಧನೇ ಆಗುತ್ತಾನೆ ಎಂಬುದು ಸತ್ಯ. ಲಾಕ್​​ಡೌನ್​​ ಜಾರಿಯಾಗಿರುವ ಈ ಸಂದರ್ಭ ನಿಜಕ್ಕೂ ಅಂಥ ಕೌಶಲಗಳನ್ನು ಸಾಬೀತುಪಡಿಸಲು ಸುಸಂದರ್ಭವೆಂದೇ ಹೇಳಬಹುದು. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಇಂಥ ಸಂಗತಿಗಳೇ ತುಂಬಿ ಹೋಗಿವೆ. ಪ್ರತಿಯೊಬ್ಬರೂ ತಮ್ಮ ಕೌಶಲಗಳನ್ನು ಸಾಬೀತುಪಡಿಸಲು ಸಾಮಾಜಿಕ … Continue reading ಗಿಟಾರ್​ ನುಡಿಸಲು ಸಿಎಂಗೆ ಕಾಲ ಕೂಡಿ ಬಂತು….