ಕರೊನಾ ಸಂಕಷ್ಟ: ಶಿವಣ್ಣ ಮನೆಯಲ್ಲಿಂದು ಸಭೆ

ಹಲವು ತಿಂಗಳುಗಳಿಂದ ಇದೊಂದು ಪ್ರಶ್ನೆ ಇದ್ದೇ ಇದೆ. ಹಿಂದೆಲ್ಲಾ ಕನ್ನಡ ಚಿತ್ರರಂಗ ಸಮಸ್ಯೆಗೆ ಸಿಲುಕಿದಾಗ, ಸಂಕಷ್ಟ ಎದುರಿಸಿದಾಗ ಪರಿಹರಿಸುವುದಕ್ಕೆ ಡಾ. ರಾಜಕುಮಾರ್​, ವಿಷ್ಣುವರ್ಧನ್​, ಅಂಬರೀಶ್​ರಂತಹ ದಿಗ್ಗಜರು ಇದ್ದರು. ಇದನ್ನೂ ಓದಿ: ಅಭಿಮಾನ ಹೆಚ್ಚಾಗಿದ್ದೇ ಸಮಸ್ಯೆ ಆಯ್ತು!: ಫೇಕ್ ಅಭಿಮಾನಿಗಳಿಂದ ದೀಪಿಕಾ, ಪ್ರಿಯಾಂಕಾಗೆ ಸಂಕಷ್ಟ ಆದರೆ, ಈಗ ಆ ಮೂವರೂ ಇಲ್ಲ. ಅವರ ಅನುಪಸ್ಥಿತಿಯಲ್ಲಿ ಕನ್ನಡ ಚಿತ್ರರಂಗ ಬಡವಾಗುತ್ತಿದೆ, ಕನ್ನಡ ಚಿತ್ರರಂಗವನ್ನು ಮುನ್ನಡೆಸುವವರು ಯಾರೂ ಇಲ್ಲ ಎಂಬಂತಹ ಮಾತುಗಳು ಕೇಳಿ ಬರುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲಿ ಶಿವರಾಜಕುಮಾರ್​ ಅವರು … Continue reading ಕರೊನಾ ಸಂಕಷ್ಟ: ಶಿವಣ್ಣ ಮನೆಯಲ್ಲಿಂದು ಸಭೆ