ಉತ್ತರಕಾಶಿ: ಯಂತ್ರಗಳು ಅವಶೇಷಗಳನ್ನು ಹೊರತೆಗೆಯುತ್ತಲೇ ಇದ್ದವು…ಯಾವುದೇ ಕಾರಣಕ್ಕೂ ನಿಲ್ಲಿಸುವ ಸ್ಥಿತಿಯಲಿರಲಿಲ್ಲ, ಅಂತೆಯೇ ಸುರಂಗದಲ್ಲಿ ಹರಡಿದ್ದ ಭಾರೀ ಅವಶೇಷಗಳು ಹಾಗೂ ಕಬ್ಬಿಣದ ತಡೆಗೋಡೆಗಳನ್ನು ಕಡಿದು ಇಲಿ ರಂಧ್ರ ಗಣಿಗಾರರು ಕಾರ್ಮಿಕರ ಬಳಿ ತಲುಪಿದಾಗ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಏಕೆಂದರೆ, 17 ದಿನಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಕಾರ್ಮಿಕರಿಗೆ ತಮ್ಮನ್ನು ಹೊರತೆಗೆಯಲು ಒಂದರ ಹಿಂದೆ ಒಂದರಂತೆ ಸವಾಲುಗಳು ಹೇಗೆ ಎದುರಾಗುತ್ತಿವೆ ಎಂಬುದನ್ನು ಅರಿತುಕೊಂಡಿದ್ದರೂ ಭರವಸೆ ಮತ್ತು ಹತಾಶೆಯ ಕದನದ ನಡುವೆಯೇ ಇಲಿ ರಂಧ್ರ ಗಣಿಗಾರರು ಪ್ರವೇಶಿಸಿದರು. ಇಲಿ ರಂಧ್ರ … Continue reading ಬಂದಿದ್ದು ಹಣಕ್ಕಾಗಿ ಅಲ್ಲ, ದೇಶ ಸೇವೆಗೆ..ಕೇವಲ ಒಂದು ಕರೆಗೆ ಸಿದ್ಧರಾದ ಇಲಿ ರಂಧ್ರ ಗಣಿಗಾರರು:ಕಾರ್ಯಾಚರಣೆ ನಡೆಸಿದ ವೀರರ ಕಥೆಯಿದು
Copy and paste this URL into your WordPress site to embed
Copy and paste this code into your site to embed