ಲೋಹಿಯಾನಗರ ಸ್ಫೋಟದ ಪ್ರಮುಖ ಆರೋಪಿ ಗೌರವ್ ಗುಪ್ತಾ ಬಂಧನ

ಉತ್ತರಪ್ರದೇಶ: ಅಕ್ರಮವಾಗಿ ನಡೆಸುತ್ತಿದ್ದ ಪಟಾಕಿ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಐವರು ನೌಕರರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಗೌರವ್ ಗುಪ್ತಾನನ್ನು ಪೊಲೀಸರು ಬಂಧಿಸಿದ್ದಾರೆ. ಗೌರವ್ ಗುಪ್ತಾನನ್ನು ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಬಂಧಿಸಲಾಗಿದೆ. ಘಟನೆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು, ಆತನನ್ನು ಅಡಗಿಸಿಡಲು ಕೆಲವರು ಸಹಾಯ ಮಾಡಿದ್ದರು. ಪ್ಲಾಸ್ಟಿಕ್ ಫ್ಯಾಕ್ಟರಿ ನೆಪದಲ್ಲಿ ಮಕ್ಕಳ ಆಟಿಕೆ ಬಂದೂಕುಗಳಲ್ಲಿ ಸಿಡಿಸಲು ಪಟಾಕಿ ಮತ್ತಿತರ ಸ್ಫೋಟಕಗಳನ್ನು ಗೌರವ್ ತಯಾರಿಸುತ್ತಿದ್ದ ಎಂಬುದು ಬಯಲಾಗಿದೆ. ಮೀರತ್ ಪೊಲೀಸರು ಮತ್ತು ಎಸ್‌ಒ ಜಿ ತಂಡ … Continue reading ಲೋಹಿಯಾನಗರ ಸ್ಫೋಟದ ಪ್ರಮುಖ ಆರೋಪಿ ಗೌರವ್ ಗುಪ್ತಾ ಬಂಧನ