ಹಿಂದಿ ಭಾಷೆಯಲ್ಲೇ ಮೆಡಿಕಲ್​ ಓದಿ ಅಂದ್ರೆ ಪರಿಣಾಮ ಸರಿ ಇರಲ್ಲ… ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಸಿಡಿದೆದ್ದ ಕುಣಿಗಲ್​ ಶಾಸಕ!

ತುಮಕೂರು: ಕನ್ನಡ ರಾಜ್ಯೋತ್ಸವ ಆಚರಣೆ ವೇಳೆ ಉತ್ತರ ಪ್ರದೇಶದ ಸರ್ಕಾರಕ್ಕೆ ಕುಣಿಗಲ್​ ಕ್ಷೇತ್ರದ ಶಾಸಕ ಡಾ. ಎಚ್​.ಡಿ.ರಂಗನಾಥ್​ ಖಡಕ್​ ಎಚ್ಚರಿಕೆ ಕೊಟ್ಟಿದ್ದಾರೆ. ಮೆಡಿಕಲ್ ಶಿಕ್ಷಣವನ್ನ ಹಿಂದಿ ಭಾಷೆಯಲ್ಲಿ ತರಲು ಉತ್ತರ ಪ್ರದೇಶ ರಾಜ್ಯ ಮುಂದಾಗಿದೆ. ನಮ್ಮ‌ ಕುಣಿಗಲ್ ತಾಲೂಕಿನ ಮಕ್ಕಳು ಹಾಗೂ ಕರ್ನಾಟಕ ರಾಜ್ಯದ ಮಕ್ಕಳು ಮಾತೃಭಾಷೆ ಕನ್ನಡವನ್ನ ಕಲಿತಿದ್ದಾರೆ. ಇಂಗ್ಲಿಷ್ ಭಾಷೆ ಕಲಿಯೋಕೆ ಪ್ರಯತ್ನ ಪಡುತ್ತಾರೆ. ಕೆಲ ಸಂದರ್ಭದಲ್ಲಿ ಹಿಂದಿ ಭಾಷೆಯನ್ನ ಕಲಿತಿರಲ್ಲ. ಆ ಸಂದರ್ಭದಲ್ಲಿ ಆ ಮಕ್ಕಳಿಗೆ ವೈದ್ಯಕೀಯ ಶೀಟ್ ಸಿಕ್ಕಾಗ, ನೀವು ಹಿಂದಿಯನ್ನೇ … Continue reading ಹಿಂದಿ ಭಾಷೆಯಲ್ಲೇ ಮೆಡಿಕಲ್​ ಓದಿ ಅಂದ್ರೆ ಪರಿಣಾಮ ಸರಿ ಇರಲ್ಲ… ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಸಿಡಿದೆದ್ದ ಕುಣಿಗಲ್​ ಶಾಸಕ!