ಮೇ 11ರಿಂದ ವಾಮಂಜೂರಲ್ಲಿ ಕೃಷಿಮೇಳ

ಗುರುಪುರ: ವಾಮಂಜೂರಿನ ಶ್ರೀ ಅಮೃತೇಶ್ವರಿ ದೇವಸ್ಥಾನದ ಮುಂಭಾಗ ಮೇ 11,12 ಹಾಗೂ 13ರಂದು ಬೃಹತ್ ಕೃಷಿ ಮೇಳ ಹಾಗೂ ಯಕ್ಷಗಾನ ಪ್ರತಿಷ್ಠಾನದ ದಶಮ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದ್ದು, ಶುಕ್ರವಾರ ಮಂಗಳೂರಿನ ಎಸ್‌ಸಿಡಿಸಿ ಬ್ಯಾಂಕ್ ಸಭಾಗೃಹದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಂಡಿತು. ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ. ಎನ್. ರಾಜೇಂದ್ರ ಕುಮಾರ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಕೃಷಿಗೆ ಮಹತ್ವ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಇಂತಹ ಕೃಷಿ ಮೇಳ ನಡೆಸುವುದು ಉತ್ತಮ ಬೆಳವಣಿಗೆ.ಭತ್ತ ಮಾತ್ರವಲ್ಲದೆ ಕೃಷಿಗೆ ಸಂಬಂಧಿಸಿದ ಎಲ್ಲ ಬೆಳೆಗಳು, … Continue reading ಮೇ 11ರಿಂದ ವಾಮಂಜೂರಲ್ಲಿ ಕೃಷಿಮೇಳ