ಹಾಲಿಗೆ ರಾಸಾಯನಿಕ ಮಿಶ್ರಣ ದಂಧೆಗೆ ಮಾಸ್ಟರ್ ಪ್ಲ್ಯಾನ್​: ಡೇರಿಯಲ್ಲಿ ಬೇಕಾದ ಸಿಬ್ಬಂದಿ ನೇಮಕ; ಅನುಮಾನ ಸೃಷ್ಟಿಸಿದ ಪ್ರಕರಣ!

| ಎಂ.ಪಿ.ವೆಂಕಟೇಶ್ ಮದ್ದೂರು ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್​ವುುಲ್)ಕ್ಕೆ ಸೇರಿದ ತಾಲೂಕಿನ ಕೆ.ಹೊನ್ನಲಗೆರೆ ಡೇರಿಯಲ್ಲಿ ಹಾಲಿಗೆ ರಾಸಾಯನಿಕ ಮಿಶ್ರಣ ದಂಧೆಯ ಹಿಂದೆ ಕೆಲವರು ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿರುವುದು ಒಂದೊಂದಾಗಿ ಹೊರಗೆ ಬರುತ್ತಿದೆ. ಒಕ್ಕೂಟದ ಅಧಿಕಾರಿಗಳೇ ಅಕ್ರಮ ಪತ್ತೆ ಮಾಡಿ ಡೇರಿಯಿಂದ ಹಾಲು ಸ್ಥಗಿತಗೊಳಿಸಿರುವ ಕ್ರಮ ಒಂದೆಡೆಯಾದರೆ, ಜ.17ರಂದೇ ಆದೇಶ ಹೊರಡಿಸಿದ್ದರೂ ಪ್ರಕರಣ ಬೆಳಕಿಗೆ ಬರುವವರೆಗೂ ಯಾರ ವಿರುದ್ಧವೂ ದೂರು ದಾಖಲಾಗಿಲ್ಲದಿರುವುದು ಅನುಮಾನ ಹುಟ್ಟುಹಾಕಿದೆ. ದಂಧೆ ಹಿಂದೆ ಯಾರ ಕೈವಾಡವಿದೆ ಎನ್ನುವ ಮಾಹಿತಿ ಹೊರಗೆ ಬಾರದಂತೆ ನೋಡಿಕೊಳ್ಳಲು … Continue reading ಹಾಲಿಗೆ ರಾಸಾಯನಿಕ ಮಿಶ್ರಣ ದಂಧೆಗೆ ಮಾಸ್ಟರ್ ಪ್ಲ್ಯಾನ್​: ಡೇರಿಯಲ್ಲಿ ಬೇಕಾದ ಸಿಬ್ಬಂದಿ ನೇಮಕ; ಅನುಮಾನ ಸೃಷ್ಟಿಸಿದ ಪ್ರಕರಣ!