ಪ್ರೀತಿಸುತ್ತಿದ್ದ ಜೋಡಿಗೆ ಸರಳ ವಿವಾಹ -ಅಂಬೇಡ್ಕರ್ ಆಪತ್ಬಾಂಧವ ಸಂಘಟನೆ ನೆರವು

ಪುತ್ತೂರು ಗ್ರಾಮಾಂತರ: ಕಳೆದ 2 ವರ್ಷಗಳಿಂದ ಪ್ರೀತಿಸುತ್ತಿದ್ದ ಅಂತರ್ಜಾತಿ ಜೋಡಿಯೊಂದಕ್ಕೆ ಬುಧವಾರ ಅಂಬೇಡ್ಕರ್ ಆಪತ್ಭಾಂಧವ ಸಂಘಟನೆ ಸರಳ ವಿವಾಹದ ಮೂಲಕ ಕಂಕಣ ಭಾಗ್ಯ ಕರುಣಿಸಿದೆ. ಅಂಬೇಡ್ಕರ್ ಆಪತ್ಬಾಂಧವ ಸಂಘಟನೆಯಿಂದ ನಡೆದ ಇಪ್ಪತ್ತನೇ ಸರಳ ವಿವಾಹ ಇದಾಗಿದೆ.ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ದೇರ್ಲದ ಆನಂದ ಕೌಡಿಚ್ಚಾರು ಅವರ ಪುತ್ರಿ ಆಶಾ ಕೌಡಿಚ್ಚಾರು ಮತ್ತು ಕಡಬ ತಾಲೂಕಿನ ಪೆರಾಬೆ ಗ್ರಾಮದ ಕೇವಳ ನಿವಾಸಿ ದಿ.ಗಣೇಶ್ ಮಡಿವಾಳ ಅವರ ಪುತ್ರ ಶಶಾಂಕ್ ಅವರು 2 ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ಜೋಡಿಯ ವಿವಾಹಕ್ಕೆ … Continue reading ಪ್ರೀತಿಸುತ್ತಿದ್ದ ಜೋಡಿಗೆ ಸರಳ ವಿವಾಹ -ಅಂಬೇಡ್ಕರ್ ಆಪತ್ಬಾಂಧವ ಸಂಘಟನೆ ನೆರವು