ನಾನೇ ತಪ್ಪು ಮಾಡಿದರೆ ಬೇರೆಯವರಿಗೆ ಏನು ಹೇಳಲಿ? … ಐಶ್ವರ್ಯ ರಜನಿಕಾಂತ್‌ಗೆ ಮಣಿರತ್ನಂ ಕೊಟ್ಟ ಉತ್ತರ

ಖ್ಯಾತ ನಿರ್ದೇಶಕ ಮಣಿರತ್ನಂ ಅವರು ‘ಪೊನ್ನಿಯನ್ ಸೆಲ್ವನ್’ ಚಿತ್ರದ ಅರ್ಧದಷ್ಟು ಚಿತ್ರೀಕರಣ ಮಾಡಿಕೊಂಡು ಕುಳಿತಿದ್ದಾರೆ. ಲಾಕ್‌ಡೌನ್‌ನಿಂದ ಚಿತ್ರೀಕರಣ ನಿಲ್ಲದಿದ್ದರೆ, ಬಹುಶಃ ಇಷ್ಟು ಹೊತ್ತಿಗೆ ಚಿತ್ರದ ಚಿತ್ರೀಕರಣ ಮುಗಿದೇ ಹೋಗಿರುತಿತ್ತು. ಆದರೆ, ಲಾಕ್‌ಡೌನ್‌ನಿಂದ ಮಣಿರತ್ನಂ ಮನೆಯಲ್ಲಿ ಕೂರುವಂತಾಗಿದೆ. ಈ ಮಧ್ಯೆ ರಜನಿಕಾಂತ್ ಪುತ್ರಿ ಐಶ್ವರ್ಯ ಅವರಿಂದ ಮಣಿರತ್ನಂಗೆ ಒಂದು ಆಫರ್ ಹೋಗಿದ್ದು, ಆ ಆಫರ್‌ಗೆ ಮಣಿ ನೋ ಎಂದಿದ್ದಾರೆ. ಇಷ್ಟಕ್ಕೂ ಏನು ಆ ಆಫರ್ ಅಂತೀರಾ? ಐಶ್ವರ್ಯ ರಜನಿಕಾಂತ್ ಒಂದು ಚಿತ್ರ ನಿರ್ದೇಶಿಸುವುದಕ್ಕೆ ಮುಂದಾಗಿದ್ದು, ಆ ಚಿತ್ರದಲ್ಲೊಂದು ಮುಖ್ಯ … Continue reading ನಾನೇ ತಪ್ಪು ಮಾಡಿದರೆ ಬೇರೆಯವರಿಗೆ ಏನು ಹೇಳಲಿ? … ಐಶ್ವರ್ಯ ರಜನಿಕಾಂತ್‌ಗೆ ಮಣಿರತ್ನಂ ಕೊಟ್ಟ ಉತ್ತರ