ಆಂಧ್ರ ಲಾರಿಯಲ್ಲಿ ರಕ್ತ ಚಂದನ, TN ನೋಂದಣಿ ಕಾರಿನಲ್ಲಿ ಎಸ್ಕಾರ್ಟ್.. ಕರ್ನಾಟಕದಲ್ಲಿ ತಗ್ಲಾಕಂಡ ಕಿಲಾಡಿಗಳು!
ಮಂಗಳೂರು: ಮಂಗಳೂರು ತಾಲೂಕಿನ ಕೆಂಚನಕೆರೆಯಲ್ಲಿ ರಕ್ತ ಚಂದನ ಮರದ ತುಂಡುಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ವಾಹನಗಳನ್ನು ವಶಕ್ಕೆ ತೆಗೆದುಕೊಂಡ ಅರಣ್ಯ ಸಂಚಾರಿ ದಳದ ಅಧಿಕಾರಿಗಳು 7 ಮಂದಿಯನ್ನು ಬಂಧಿಸಿದ್ದಾರೆ. ಅಲಾಡಿ ರಾಜೇಶ್ ರೆಡ್ಡಿ, ಅನಿಲ್ ಕುಮಾರ್, ಪಾಲ್ರಾಜ್, ದಿನೇಶ್ ಕುಮಾರ್, ಕುಂಜ್ಞ ಮಹಮದ್ ಅನಿಲ್ ಕುಮಾರ್, ಶಮೀರ್. ಎಸ್ ಬಂಧಿತರು. ಆರೋಪಿಗಳು ಆಂಧ್ರ ಪ್ರದೇಶ ನೋಂದಣಿಯ ಐಸರ್ ವಾಹನದಲ್ಲಿ ರಕ್ತ ಚಂದನವನ್ನು ಹುಲ್ಲಿನ ಚೀಲದಲ್ಲಿ ಮುಚ್ಚಿ ಸಾಗಿಸುತ್ತಿದ್ದರು. ಇದಕ್ಕೆ ತಮಿಳುನಾಡು ನೋಂದಣಿಯ ಮಹೇಂದ್ರ ಮೊರೇಜೋ ವಾಹನ ಬೆಂಗಾವಲಿಗಿದ್ದು, … Continue reading ಆಂಧ್ರ ಲಾರಿಯಲ್ಲಿ ರಕ್ತ ಚಂದನ, TN ನೋಂದಣಿ ಕಾರಿನಲ್ಲಿ ಎಸ್ಕಾರ್ಟ್.. ಕರ್ನಾಟಕದಲ್ಲಿ ತಗ್ಲಾಕಂಡ ಕಿಲಾಡಿಗಳು!
Copy and paste this URL into your WordPress site to embed
Copy and paste this code into your site to embed