ಡಬಲ್ ರೈಡ್ ನಿಷೇಧಕ್ಕೆ ಜನ ವಿರೋಧ; ಆದೇಶ ಹಿಂಪಡೆದ ಪೊಲೀಸ್ ಕಮೀಷನರ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಯ್ದುಕೊಳ್ಳುವ ಉದ್ದೇಶದಿಂದ ದ್ವಿಚಕ್ರ ವಾಹನಗಳಲ್ಲಿ ಡಬಲ್ ರೈಡ್​ಗೆ ನಿಷೇಧ ಹೇರಿ ಹೊರಡಿಸಿದ್ದ ಆದೇಶವನ್ನು ನಗರ ಪೊಲೀಸ್ ಕಮೀಷನರ್ ಹಿಂಪಡೆದಿದ್ದಾರೆ. ಕೋಮು ದಳ್ಳುರಿಯಿಂದ ಬೇಯುತ್ತಿದ್ದ ದ.ಕ‌ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದ್ವಿಚಕ್ರ ವಾಹನದಲ್ಲಿ ಡಬಲ್ ರೈಡ್​ಗೆ ನಿಷೇಧ ಹೇರಲಾಗಿತ್ತು. ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರಿಕರನ್ನು ಹೊರತುಪಡಿಸಿ ಇತರರ ಡಬಲ್ ರೈಡ್​ಗೆ ಅವಕಾಶ ಇಲ್ಲ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದರು. ಆದರೆ ಈ ಹೊಸ ನಿಯಮಕ್ಕೆ ಸಾಕಷ್ಟು … Continue reading ಡಬಲ್ ರೈಡ್ ನಿಷೇಧಕ್ಕೆ ಜನ ವಿರೋಧ; ಆದೇಶ ಹಿಂಪಡೆದ ಪೊಲೀಸ್ ಕಮೀಷನರ್