ಡಬಲ್ ರೈಡ್ ನಿಷೇಧಕ್ಕೆ ಜನ ವಿರೋಧ; ಆದೇಶ ಹಿಂಪಡೆದ ಪೊಲೀಸ್ ಕಮೀಷನರ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಯ್ದುಕೊಳ್ಳುವ ಉದ್ದೇಶದಿಂದ ದ್ವಿಚಕ್ರ ವಾಹನಗಳಲ್ಲಿ ಡಬಲ್ ರೈಡ್ಗೆ ನಿಷೇಧ ಹೇರಿ ಹೊರಡಿಸಿದ್ದ ಆದೇಶವನ್ನು ನಗರ ಪೊಲೀಸ್ ಕಮೀಷನರ್ ಹಿಂಪಡೆದಿದ್ದಾರೆ. ಕೋಮು ದಳ್ಳುರಿಯಿಂದ ಬೇಯುತ್ತಿದ್ದ ದ.ಕ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದ್ವಿಚಕ್ರ ವಾಹನದಲ್ಲಿ ಡಬಲ್ ರೈಡ್ಗೆ ನಿಷೇಧ ಹೇರಲಾಗಿತ್ತು. ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರಿಕರನ್ನು ಹೊರತುಪಡಿಸಿ ಇತರರ ಡಬಲ್ ರೈಡ್ಗೆ ಅವಕಾಶ ಇಲ್ಲ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದರು. ಆದರೆ ಈ ಹೊಸ ನಿಯಮಕ್ಕೆ ಸಾಕಷ್ಟು … Continue reading ಡಬಲ್ ರೈಡ್ ನಿಷೇಧಕ್ಕೆ ಜನ ವಿರೋಧ; ಆದೇಶ ಹಿಂಪಡೆದ ಪೊಲೀಸ್ ಕಮೀಷನರ್
Copy and paste this URL into your WordPress site to embed
Copy and paste this code into your site to embed