‘ಕಿಚ್ಚ’ ಸುದೀಪ್​ಗೆ ಹೇರ್​ಕಟ್​ ಮಾಡ್ತಾರಂತೆ ನಟ ಚಂದನ್​!

ಬೆಂಗಳೂರು: ಕ್ಷೌರಿಕನೊಬ್ಬನಿಗೆ ನಟ ಸುದೀಪ್ ಅವರಿಗೆ ಕೇಶವಿನ್ಯಾಸ ಮಾಡಬೇಕೆಂದು ಆಸೆ ಇರುತ್ತದೆ. ಈ ಆಸೆ ಏನಾಗುತ್ತದೆ? ಎನ್ನುವುದೆ ಮಂಗಳವಾರ ರಜಾದಿನ ಚಿತ್ರದ ಕಥಾಸಾರಾಂಶ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮೊದಲ ಬಾರಿಗೆ ತಂದೆ – ಮಗನ ಬಾಂಧವ್ಯದ ಹಾಡೊಂದನ್ನು ಈ ಚಿತ್ರದಲ್ಲಿ ಹಾಡಿದ್ದಾರೆ. ಗೌಸ್ ಫಿರ್ ಬರೆದಿರುವ ಈ ಹಾಡಿಗೆ ಋತ್ವಿಕ್‌ ಮುರಳೀಧರ್ ಸಂಗೀತ ನೀಡಿದ್ದಾರೆ. ಇದನ್ನೂ ಓದಿ: ಮತ್ತೆ ಭೂಗತ ಲೋಕದತ್ತ ಹೊರಳಿದ ಆರ್​ಜಿವಿ: ಐದು ಭಾಷೆಗಳಲ್ಲಿ ಬರಲಿದೆ ‘ಡಿ ಕಂಪನಿ‘ ಚಿತ್ರ ಶೀರ್ಷಿಕೆಯಲ್ಲೇ ವಿಭಿನ್ನತೆಯಿರುವ ಮಂಗಳವಾರ … Continue reading ‘ಕಿಚ್ಚ’ ಸುದೀಪ್​ಗೆ ಹೇರ್​ಕಟ್​ ಮಾಡ್ತಾರಂತೆ ನಟ ಚಂದನ್​!