VIDEO| ದಾಖಲೆ ಬರೆಯುವ ಆಸೆಗೆ ಮೂಕ ಪ್ರಾಣಿಗಳಿಗೆ ಶಿಕ್ಷೆ: ಯುವಕರ ಹುಚ್ಚಾಟಕ್ಕೆ ಭಾರಿ ಆಕ್ರೋಶ

ಮಂಡ್ಯ: ಮನುಷ್ಯ ತನ್ನ ಸ್ವಾರ್ಥ ಸಾಧನೆಗಾಗಿ ಮೂಕ ಪ್ರಾಣಿಗಳನ್ನು ಮನಬಂದಂತೆ ನಡೆಸಿಕೊಳ್ಳುವುದು ಮಾನವೀಯತೆಗೆ ಕೊಡಲಿ ಪೆಟ್ಟು ಹಾಕಿದಂತೆ. ಮೂಕರೋಧನೆ ಅರಿಯದೇ ಆನಂದ ಪಡುವ ಅನಾಗರಿಕರಿಗೆ ಕಾಲವೇ ಉತ್ತರ ನೀಡಬೇಕಿದೆ. ಹೌದು, ದಾಖಲೆ ಬರೆಯುವ ಆಸೆಗೆ ಬಿದ್ದ ಯುವಕರು ಎತ್ತುಗಳ ಕೈಯಲ್ಲಿ ಸಾಮಾರ್ಥ್ಯಕ್ಕಿಂತ ಹೆಚ್ಚಿನ ಕಬ್ಬಿನ ರಾಶಿಯನ್ನು ಹೊರಿಸುವ ಮೂಲಕ ಪ್ರಾಣಿ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದನ್ನೂ ಓದಿ: ಅಭ್ಯಾಸ ಪಂದ್ಯದಲ್ಲಿ ಕೆಎಲ್ ರಾಹುಲ್ ಟೀಮ್‌ಗೆ ಸೋಲುಣಿಸಿದ ವಿರಾಟ್ ಕೊಹ್ಲಿ ಬಳಗ ಮಂಡ್ಯದ ಎಚ್​. ಮಲ್ಲಿಗೇರಿ ಗ್ರಾಮದಲ್ಲಿ ಘಟನೆ … Continue reading VIDEO| ದಾಖಲೆ ಬರೆಯುವ ಆಸೆಗೆ ಮೂಕ ಪ್ರಾಣಿಗಳಿಗೆ ಶಿಕ್ಷೆ: ಯುವಕರ ಹುಚ್ಚಾಟಕ್ಕೆ ಭಾರಿ ಆಕ್ರೋಶ