ಮನಸ್ಸಿದ್ದರೆ ಮಾರ್ಗ; ಇವರು ಒಂಟಿ ಕಾಲಲ್ಲಿ ಕೈಮಗ್ಗ ತುಳಿತಾರೆ..!

ಹುನಗುಂದ: ದೈಹಿಕವಾಗಿ ಅಂಗವೈಕಲ್ಯ ಇದ್ದರೂ ಮಾನಸಿಕವಾಗಿ ಸದೃಢವಾಗಿದ್ದರೆ ಎಂತಹ ಕಠಿಣ ಕೆಲಸವನ್ನಾದರೂ ಸಾಧಿಸಬಹುದು ಎಂದು ಅನೇಕರು ತೋರಿಸಿ ಕೊಟ್ಟಿದ್ದಾರೆ. ಅದೇ ರೀತಿ ಇಲ್ಲೊಬ್ಬ ನೇಕಾರ ತಮ್ಮ ನ್ಯೂನ್ಯತೆಯನ್ನು ಬದಿಗೊತ್ತಿ, ಒಂಟಿ ಕಾಲಿನಲ್ಲೆ ಕೈಮಗ್ಗದ ಎರಡು ಕಾಲ್ಪಡಿಗಳನ್ನು ತುಳಿಯುತ್ತ, ಕಳೆದ ಎರಡು ದಶಕಗಳಿಂದ ಸೀರೆ ನೇಯುತ್ತಾ, ಇಡೀ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಹೀಗೆ ಒಂಟಿ ಕಾಲಿನ ಪಾದದಿಂದ ಒಂದು ಕಾಲ್ಪಡಿ ತುಳಿಯುತ್ತ, ಮತ್ತೊಂದು ಕಾಲ್ಪಡಿಯನ್ನು ಹಿಂಬುಡದಿಂದ ತುಳಿದು ಸೀರೆ ನೇಯುತ್ತಿರುವ ಇವರ ಹೆಸರು ಲಕ್ಷ್ಮಣ ಕಕ್ಕಣ್ಣವರ ಅಂತ. ಬಾಗಲಕೋಟೆ … Continue reading ಮನಸ್ಸಿದ್ದರೆ ಮಾರ್ಗ; ಇವರು ಒಂಟಿ ಕಾಲಲ್ಲಿ ಕೈಮಗ್ಗ ತುಳಿತಾರೆ..!