ಪ್ರೇಮಿಗಳ ದಿನವೇ ಟಿಪ್ಪು ಡ್ರಾಪ್​ನಿಂದ ಹಾರಿ ಪ್ರಾಣ ಬಿಟ್ಟನಾ ಯುವಕ?

ಚಿಕ್ಕಬಳ್ಳಾಪುರ: ಪ್ರೇಮಿಗಳ ದಿನವೇ ನಂದಿಬೆಟ್ಟದಲ್ಲಿ ಯುವಕನ ಆತ್ಮಹತ್ಯೆ ಮಾಡಿಕೊಂಡಿದ್ದಾನಾ ಎನ್ನುವ ಶಂಕೆ ಶುರುವಾಗಿದೆ. ಈತ ನಂದಿಬೆಟ್ಟದ ಟಿಪ್ಪು ಡ್ರಾಪ್ ನಿಂದ ಹಾರಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಅಂಬರಹಳ್ಳಿ ಗ್ರಾಮದ ಅರುಣ್ (೨೨) ಆತ್ಮಹತ್ಯೆ ಮಾಡಿಕೊಂಡಿದ್ದಾನಾ ಎನ್ನುವ ಅನುಮಾನ ಶುರುವಾಗಿದೆ. ಈ ಎಲ್ಲಾ ಅನುಮಾನಗಳಿಗೂ ಕಾರಣ ಆಗಿದ್ದು ನಂದಿಬೆಟ್ಟದ ಪಾರ್ಕಿಂಗ್ ಪ್ಲಾಟ್ ನಲ್ಲಿ ಅನಾಥವಾಗಿರೋ ಢ್ಯುಕ್ ಬೈಕ್! ಅನಾಥವಾಗಿದ್ದ ಡ್ಯುಕ್ ಬೈಕ್​ ಯಾರಿಗೆ ಸೇರಿದ್ದು ಎನ್ನುವ ಪ್ರಶ್ನೆಯನ್ನು ಬೆನ್ನತ್ತಿದ್ದ ಪೊಲೀಸರಿಗೆ ಅರುಣ್ … Continue reading ಪ್ರೇಮಿಗಳ ದಿನವೇ ಟಿಪ್ಪು ಡ್ರಾಪ್​ನಿಂದ ಹಾರಿ ಪ್ರಾಣ ಬಿಟ್ಟನಾ ಯುವಕ?