ಬಾಯ್ಬಿಟ್ಟರೆ ನಿನ್ನ ತಂಗಿಗೂ ಇದೇ ಗತಿ: ರಾಜಕಾರಣಿ ಪುತ್ರನ ಕರಾಳ ಮುಖ ಬಿಚ್ಚಿಟ್ಟ ಅಪ್ರಾಪ್ತೆ

ಹೈದರಾಬಾದ್​: ಅನೇಕ ಸಂದರ್ಭದಲ್ಲಿ ಹದಿನಾರು ವರ್ಷದ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ ಆರೋಪದ ಮೇಲೆ 22 ವರ್ಷದ ಯುವಕನ ವಿರುದ್ಧ ಹೈದರಾಬಾದಿನ ಕುಲುಸ್ಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ರೋಹಿತ್​ ಎಂದು ಗುರುತಿಸಲಾಗಿದೆ. ಲವ್​ ಮಾಡಿ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಹುಡುಗಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ತಾನೂ ಮೋಸ ಹೋಗಿದ್ದೇನೆಂದು ಗೊತ್ತಾದ ಬಳಿಕ ಹುಡುಗಿ ಪೊಲೀಸ್ ಠಾಣೆ ಮೆಟ್ಟೆಲೇರಿದ್ದಾಳೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ​ ಇದನ್ನೂ ಓದಿ: ಸುಶಾಂತ್​ ಸಾವಿಗೂ ಮುಂಚೆ ರಿಯಾ-ಮಹೇಶ್​ ಭಟ್​ ನಡುವೆ ನಡೆದ … Continue reading ಬಾಯ್ಬಿಟ್ಟರೆ ನಿನ್ನ ತಂಗಿಗೂ ಇದೇ ಗತಿ: ರಾಜಕಾರಣಿ ಪುತ್ರನ ಕರಾಳ ಮುಖ ಬಿಚ್ಚಿಟ್ಟ ಅಪ್ರಾಪ್ತೆ