ತನ್ನ ಮಗನ ಮಾನಸಿಕ ಅಸ್ವಸ್ಥತೆ ದೂರ ಮಾಡಲು 10 ವರ್ಷದ ಮಗುವನ್ನು ಬಲಿ ಕೊಟ್ಟ ಕಿರಾತಕ!
ಉತ್ತರಪ್ರದೇಶ: ಇದೀಗ 10 ವರ್ಷದ ಬಾಲಕನನ್ನು ನರ ಬಲಿ ನೀಡಿದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. 10 ವರ್ಷದ ಬಾಲಕನನ್ನು ಮಂತ್ರವಾದಿಯೊಬ್ಬನ ಮಾತನ್ನು ಕೇಳಿದ ಈ ಮೂವರು ನರಬಲಿ ನೀಡಿದ್ದಾರೆ. ಉತ್ತರಪ್ರದೇಶದ ಬಹ್ರೈಚ್ನ ಪರ್ಸಾ ಗ್ರಾಮದ ನಿವಾಸಿಯಾಗಿರುವ ಬಾಲಕ ಗುರುವಾರ ರಾತ್ರಿ ನಾಪತ್ತೆಯಾಗಿದ್ದ. ಅದೇ ರಾತ್ರಿ ಆತ ಶವವಾಗಿ ಪತ್ತೆಯಾಗಿದ್ದ. ಅದಾದ ಮೇಲೆ ಪೊಲೀಸರು ತನಿಖೆ ನಡೆಸಿ ಆತನ ಸಾವನ್ನು ಭೇದಿಸಿದರು. ಪರ್ಸಾ ಗ್ರಾಮದ ನಿವಾಸಿ ಕೃಷ್ಣ ವರ್ಮಾ ಅವರ ಪುತ್ರ ವಿವೇಕ್ ಗುರುವಾರ ರಾತ್ರಿ ನಾಪತ್ತೆಯಾಗಿದ್ದಾರೆ … Continue reading ತನ್ನ ಮಗನ ಮಾನಸಿಕ ಅಸ್ವಸ್ಥತೆ ದೂರ ಮಾಡಲು 10 ವರ್ಷದ ಮಗುವನ್ನು ಬಲಿ ಕೊಟ್ಟ ಕಿರಾತಕ!
Copy and paste this URL into your WordPress site to embed
Copy and paste this code into your site to embed