ಗ್ರಾಮದ ಮುಖ್ಯಸ್ಥರ ಮಾತು ಕೇಳಿ ಅಸಹಾಯಕ ತಾಯಿಯ ಕೊಂದ, ಕಾರಣ ಮಾತ್ರ ಶಾಕಿಂಗ್​!

ಮೇರಠ್​: ಗ್ರಾಮದ ಮುಖ್ಯಸ್ಥನ ಮಾತು ಕೇಳಿದ ಪುತ್ರನೊಬ್ಬ ಪಾರ್ಶ್ವವಾಯು ಪೀಡಿತ ತಾಯಿಯನ್ನು ಉಸಿಗಟ್ಟಿಸಿ ಕೊಂದಿದ್ದಾನೆ. ವಿರೋಧಿಗಳು ದಾಳಿ ಮಾಡಿದ್ದರಿಂದಲೇ ಆಕೆ ಸತ್ತಿದ್ದಾಗಿ ಆತ ಆಡಿದ ನಾಟಕ ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದೆ. ಈಗ ಆತ ಕಂಬಿಯ ಹಿಂದೆ ಸರಿದಿದ್ದಾನೆ. ಉತ್ತರ ಪ್ರದೇಶದ ಶರನ್​ಪುರ್​ ಜಿಲ್ಲೆಯ ಘಾನಾ ಖಾಡು ಗ್ರಾಮದ ಜರೀನಾ ಹತಳಾದವಳು. ಈಕೆಯ ಪುತ್ರ ಇಕ್ಬಾಲ್​ ಹತ್ಯೆ ಮಾಡಿದವನು. ಮುಮ್ತಾಜ್​ ಆಹ್ಮದ್​ ಆಕೆಯನ್ನು ಕೊಲ್ಲುವಂತೆ ಸಲಹೆ ನೀಡಿದ ಗ್ರಾಮದ ಮುಖ್ಯಸ್ಥ. ಗ್ರಾಮದಲ್ಲಿ ಇತ್ತೀಚೆಗೆ ಎರಡು ಗುಂಪುಗಳ ನಡುವೆ ಯಾವುದೋ … Continue reading ಗ್ರಾಮದ ಮುಖ್ಯಸ್ಥರ ಮಾತು ಕೇಳಿ ಅಸಹಾಯಕ ತಾಯಿಯ ಕೊಂದ, ಕಾರಣ ಮಾತ್ರ ಶಾಕಿಂಗ್​!