ಗ್ರಾಮದ ಮುಖ್ಯಸ್ಥರ ಮಾತು ಕೇಳಿ ಅಸಹಾಯಕ ತಾಯಿಯ ಕೊಂದ, ಕಾರಣ ಮಾತ್ರ ಶಾಕಿಂಗ್!
ಮೇರಠ್: ಗ್ರಾಮದ ಮುಖ್ಯಸ್ಥನ ಮಾತು ಕೇಳಿದ ಪುತ್ರನೊಬ್ಬ ಪಾರ್ಶ್ವವಾಯು ಪೀಡಿತ ತಾಯಿಯನ್ನು ಉಸಿಗಟ್ಟಿಸಿ ಕೊಂದಿದ್ದಾನೆ. ವಿರೋಧಿಗಳು ದಾಳಿ ಮಾಡಿದ್ದರಿಂದಲೇ ಆಕೆ ಸತ್ತಿದ್ದಾಗಿ ಆತ ಆಡಿದ ನಾಟಕ ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದೆ. ಈಗ ಆತ ಕಂಬಿಯ ಹಿಂದೆ ಸರಿದಿದ್ದಾನೆ. ಉತ್ತರ ಪ್ರದೇಶದ ಶರನ್ಪುರ್ ಜಿಲ್ಲೆಯ ಘಾನಾ ಖಾಡು ಗ್ರಾಮದ ಜರೀನಾ ಹತಳಾದವಳು. ಈಕೆಯ ಪುತ್ರ ಇಕ್ಬಾಲ್ ಹತ್ಯೆ ಮಾಡಿದವನು. ಮುಮ್ತಾಜ್ ಆಹ್ಮದ್ ಆಕೆಯನ್ನು ಕೊಲ್ಲುವಂತೆ ಸಲಹೆ ನೀಡಿದ ಗ್ರಾಮದ ಮುಖ್ಯಸ್ಥ. ಗ್ರಾಮದಲ್ಲಿ ಇತ್ತೀಚೆಗೆ ಎರಡು ಗುಂಪುಗಳ ನಡುವೆ ಯಾವುದೋ … Continue reading ಗ್ರಾಮದ ಮುಖ್ಯಸ್ಥರ ಮಾತು ಕೇಳಿ ಅಸಹಾಯಕ ತಾಯಿಯ ಕೊಂದ, ಕಾರಣ ಮಾತ್ರ ಶಾಕಿಂಗ್!
Copy and paste this URL into your WordPress site to embed
Copy and paste this code into your site to embed