ಹನ್ನೆರಡನೇ ಹೆಂಡತಿ “ಮದ್ಯಪಾನ ಮಾಡ್ಬೇಡಿ” ಎಂದಿದ್ದಕ್ಕೆ ಥಳಿಸಿ ಕೊಂದ ಕಿರಾತಕ!

ಜಾರ್ಖಂಡ್​: ಜಾರ್ಖಂಡ್‌ ರಾಜ್ಯದ ಬೊಕಾರೊ ಎಂಬಲ್ಲಿ ಈ ಕಿರಾತಕನಿಗೆ ಆತನ 12ನೇ ಹೆಂಡತಿ ಹೆಚ್ಚು ಮದ್ಯಪಾನ ಮಾಡಬೇಡಿ ಎಂದಿದ್ದಾರೆ. ಅಷ್ಟಕ್ಕೇ ಸಿಟ್ಟಾದ ಈತ, ತನ್ನ ಹೆಂಡತಿಯನ್ನು ಥಳಿಸಿ ಕೊಂದಿದ್ದಾನೆ. ಈ ಭಯಾನಕ ಘಟನೆ ಬೆಳಕಿಗೆ ಬಂದಿದ್ದು ಮೃತ ಮಹಿಳೆ ಆತನ 12ನೇ ಪತ್ನಿ ಎನ್ನಲಾಗಿದೆ. ಈ ಕಿರಾತಕನ ಹೆಸರು ರಾಮ್ ಚಂದ್ರ ತುರಿ ಎಂದು. ಈತ ಈಗಾಗಲೇ 11 ಬಾರಿ ಮದುವೆಯಾಗಿದ್ದ ಎನ್ನಲಾಗಿದೆ. ಈತ ಮದ್ಯಪಾನ ಕ್ಕೆ ದಾಸನಾಗಿದ್ದು ಅದರಿಂದಾಗಿ ಈ 11 ಜನ ಮಹಿಳೆಯರು ಈತನನ್ನು … Continue reading ಹನ್ನೆರಡನೇ ಹೆಂಡತಿ “ಮದ್ಯಪಾನ ಮಾಡ್ಬೇಡಿ” ಎಂದಿದ್ದಕ್ಕೆ ಥಳಿಸಿ ಕೊಂದ ಕಿರಾತಕ!