ಚಿಕ್ಕಬಳ್ಳಾಪುರ: ಇಂದು ಪ್ರೇಮಿಗಳ ದಿನ, ಪ್ರೇಮಿಗಳ ಪಾಲಿನ ಸ್ವರ್ಗತಾಣ ನಂದಿಗಿರಿಧಾಮದಲ್ಲಿ ಪ್ರೇಮಿಗಳು ಕೈ ಕೈ ಹಿಡಿದು ಪ್ರೇಮಿಗಳ ದಿನ ಆಚರಣೆ ಮಾಡುತ್ತಾ ಖುಷಿ ಖುಷಿಯಿಂದ ಕಾಲ ಕಳೆಯುತ್ತಿರುತ್ತಾರೆ. ಆದರೆ ಟಿಪ್ಪು ಡ್ರಾಪ್ ನಿಂದ ಬಿದ್ದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರೋ ಪ್ರಕರಣ ಬಯಲಾಗಿದೆ. ಮೂರು ದಿನಗಳ ಹಿಂದ ಅನಾಥವಾಗಿದ್ದ ಬೈಕ್ ಹಿಂದೆ ಬಿದ್ದಿದ್ದ ಪೊಲೀಸರಿಗೆ ಯುವಕನ ಆತ್ಮಹತ್ಯೆ ಪ್ರಕರಣ ಇಂದು ಬಯಲಿಗೆ ಬಂದಿದ್ದು ಪ್ರೇಮಿಗಳು ಶಾಕ್ ಆಗುವಂತಾಗಿದೆ. ಕಳೆದ ಶನಿವಾರ ತನ್ನ ಸ್ನೇಹಿತನ ಕೆಎ 11 ಇಎಸ್ 9027 … Continue reading ಟಿಪ್ಪು ಡ್ರಾಪ್ನಲ್ಲಿ ಯುವಕ ನಾಪತ್ತೆ ಪ್ರಕರಣ: ಪ್ರಜಾಕೀಯ ಪಕ್ಷದ ಸಿದ್ಧಾಂತವನ್ನು ಬೆಂಬಲಿಸಬೇಕು ಎಂದು ಬರೆದು ಪ್ರಾಣ ತ್ಯಾಗ!
Copy and paste this URL into your WordPress site to embed
Copy and paste this code into your site to embed