ಪ್ರೀತ್ಸಲ್ಲ ಎಂದಿದ್ದಕ್ಕೆ ಚಾಕು ಚುಚ್ಚಿದ ಪಾಪಿ! ಯುವತಿಯ ಅಪ್ಪನ ಅಂಗಡಿಗೂ ಬಿತ್ತು ಬೆಂಕಿ!
ತಿರುವನಂತಪುರಂ: ಯುವತಿ ಪ್ರೀತಿಗೆ ಒಪ್ಪಲಿಲ್ಲ ಎನ್ನುವ ಒಂದೇ ಒಂದು ಕಾರಣಕ್ಕೆ ಯುವಕನೋರ್ವ ಆಕೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕೇಳದ ಮಲಪ್ಪುರಂನ ಎಲನಾಡ್ನಲ್ಲಿ ನಡೆದಿದೆ. ಯುವತಿಯ ತಂದೆಯ ಅಂಗಡಿಗೂ ಬೆಂಕಿ ಬಿದ್ದಿದ್ದು ಅದರಲ್ಲೂ ಅನುಮಾನಗಳು ಆರಂಭವಾಗಿವೆ. 21 ವರ್ಷದ ದೃಶ್ಯಾ ಕೊಲೆಯಾದ ಯುವತಿ. ದೃಶ್ಯಾಳನ್ನು ವಿನೇಶ್ ವಿನೋದ್ (21) ಹೆಸರಿನ ಯುವಕ ಪ್ರೀತಿಸುತ್ತಿದ್ದನಂತೆ. ಆದರೆ ಆಕೆ ಪ್ರೀತಿಗೆ ಒಪ್ಪಿರಲಿಲ್ಲ. ಅದೇ ಕಾರಣಕ್ಕೆ ಸಿಟ್ಟಾಗಿದ್ದ ವಿನೇಶ್ ಗುರುವಾರ ಬೆಳಗ್ಗೆ 8.30ರ ಸಮಯಕ್ಕೆ ಯುವತಿಯ ಮನೆಗೆ ನುಗ್ಗಿದ್ದಾನೆ. ಆಕೆಗೆ … Continue reading ಪ್ರೀತ್ಸಲ್ಲ ಎಂದಿದ್ದಕ್ಕೆ ಚಾಕು ಚುಚ್ಚಿದ ಪಾಪಿ! ಯುವತಿಯ ಅಪ್ಪನ ಅಂಗಡಿಗೂ ಬಿತ್ತು ಬೆಂಕಿ!
Copy and paste this URL into your WordPress site to embed
Copy and paste this code into your site to embed