ಪ್ರೀತ್ಸಲ್ಲ ಎಂದಿದ್ದಕ್ಕೆ ಚಾಕು ಚುಚ್ಚಿದ ಪಾಪಿ! ಯುವತಿಯ ಅಪ್ಪನ ಅಂಗಡಿಗೂ ಬಿತ್ತು ಬೆಂಕಿ!

ತಿರುವನಂತಪುರಂ: ಯುವತಿ ಪ್ರೀತಿಗೆ ಒಪ್ಪಲಿಲ್ಲ ಎನ್ನುವ ಒಂದೇ ಒಂದು ಕಾರಣಕ್ಕೆ ಯುವಕನೋರ್ವ ಆಕೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕೇಳದ ಮಲಪ್ಪುರಂನ ಎಲನಾಡ್​ನಲ್ಲಿ ನಡೆದಿದೆ. ಯುವತಿಯ ತಂದೆಯ ಅಂಗಡಿಗೂ ಬೆಂಕಿ ಬಿದ್ದಿದ್ದು ಅದರಲ್ಲೂ ಅನುಮಾನಗಳು ಆರಂಭವಾಗಿವೆ. 21 ವರ್ಷದ ದೃಶ್ಯಾ ಕೊಲೆಯಾದ ಯುವತಿ. ದೃಶ್ಯಾಳನ್ನು ವಿನೇಶ್​ ವಿನೋದ್​ (21) ಹೆಸರಿನ ಯುವಕ ಪ್ರೀತಿಸುತ್ತಿದ್ದನಂತೆ. ಆದರೆ ಆಕೆ ಪ್ರೀತಿಗೆ ಒಪ್ಪಿರಲಿಲ್ಲ. ಅದೇ ಕಾರಣಕ್ಕೆ ಸಿಟ್ಟಾಗಿದ್ದ ವಿನೇಶ್​ ಗುರುವಾರ ಬೆಳಗ್ಗೆ 8.30ರ ಸಮಯಕ್ಕೆ ಯುವತಿಯ ಮನೆಗೆ ನುಗ್ಗಿದ್ದಾನೆ. ಆಕೆಗೆ … Continue reading ಪ್ರೀತ್ಸಲ್ಲ ಎಂದಿದ್ದಕ್ಕೆ ಚಾಕು ಚುಚ್ಚಿದ ಪಾಪಿ! ಯುವತಿಯ ಅಪ್ಪನ ಅಂಗಡಿಗೂ ಬಿತ್ತು ಬೆಂಕಿ!