ನಾಯಿ ಬೊಗಳಿದ್ದಕ್ಕೆ 25 ವರ್ಷದ ಯುವಕನ ಪ್ರಾಣವೇ ಹೋಯಿತು!

ಲಖನೌ: ಕೋಪದ ಕೈಗೆ ಬುದ್ಧಿ ಕೊಡಬಾರದು ಎನ್ನುತ್ತಾರೆ. ಜೀವನದಲ್ಲಿ ಎಂದಿಗೂ ಸರಿ ಮಾಡಲಾಗದ ಅನಾಹುತಗಳಿಗೆ ಕೋಪ ದಾರಿ ಮಾಡಿಕೊಡುತ್ತದೆ. ಅಂತಹ ಕೆಟ್ಟ ಕೋಪಕ್ಕೆ ಬುದ್ಧಿ ಕೊಟ್ಟ ಮೂವರು ಯುವಕರು ಓರ್ವ ಯುವಕನ ಜೀವನವನ್ನೇ ಮುಗಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇದನ್ನೂ ಓದಿ: ಗ್ಯಾಂಗ್​ಸ್ಟರ್​ ಸಹೋದರಿಯೆಂದು ಚೀರಾಡಿಕೊಂಡು ಗುಂಡು ಹಾರಿಸಿದ ಬುರ್ಖಾಧಾರಿ ಮಹಿಳೆ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಸಿಧೌಲಿ ಪ್ರದೇಶದ ಕುಮಾರ್​ (25) ಇತ್ತೀಚೆಗೆ ತನ್ನ ಸಾಕುನಾಯಿಯನ್ನು ವಾಕಿಂಗ್​​ ಕರೆದುಕೊಂಡು ಹೊರಟಿದ್ದ. ಖಾಲಿ ರಸ್ತೆಯಲ್ಲಿ ಆತ … Continue reading ನಾಯಿ ಬೊಗಳಿದ್ದಕ್ಕೆ 25 ವರ್ಷದ ಯುವಕನ ಪ್ರಾಣವೇ ಹೋಯಿತು!