ನಿವೃತ್ತ ಸೈನಿಕರ ಪುತ್ರಿಯನ್ನೇ ಅಪಹರಿಸಿ ಮತಾಂತರಿಸಿದನಾ ಕರ್ನಾಟಕದ ಈ ವ್ಯಕ್ತಿ?!
ನವದೆಹಲಿ: ದೂರದ ಉತ್ತರ ಪ್ರದೇಶದಲ್ಲಿನ 19 ವರ್ಷದ ಯುವತಿಯೊಬ್ಬಳು ಕಾಣೆಯಾಗಿರುವ ಪ್ರಕರಣ ಕರ್ನಾಟಕದ ವರೆಗೂ ಸಂಪರ್ಕ ಪಡೆದಿದ್ದು, ಇಲ್ಲಿನ ಯುವಕನೊಬ್ಬನ ವಿರುದ್ಧ ಅಪಹರಣ ಹಾಗೂ ಮತಾಂತರ ಪ್ರಕರಣ ದಾಖಲಾಗಿದೆ. ಉತ್ತರ ಪ್ರದೇಶದಲ್ಲಿನ ಯುವತಿ ಕಾಲೇಜಿಗೆ ಹೋದವಳು ಮರಳದ ಕಾರಣ ಆಕೆಯ ತಂದೆ ಜ. 5ರಂದು ಅಲ್ಲಿನ ಚಿಲುವತಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸ್ ಅಧಿಕಾರಿ ನೀರಜ್ ಕುಮಾರ್ ರೈ, ಮೂವರು ಪೊಲೀಸರನ್ನು ತನಿಖೆಗೆ ನಿಯೋಜಿಸಿದ್ದರು. ತನಿಖಾ ತಂಡ ಯುವತಿಯ ಮೊಬೈಲ್ ಫೋನ್ … Continue reading ನಿವೃತ್ತ ಸೈನಿಕರ ಪುತ್ರಿಯನ್ನೇ ಅಪಹರಿಸಿ ಮತಾಂತರಿಸಿದನಾ ಕರ್ನಾಟಕದ ಈ ವ್ಯಕ್ತಿ?!
Copy and paste this URL into your WordPress site to embed
Copy and paste this code into your site to embed