ಪತ್ನಿಗೆ ಕರೆ ಮಾಡಿ ತನ್ನ ಸಾವಿಗೆ ತಾನೇ ಆಹ್ವಾನ ನೀಡಿದ ಸರ್ಕಾರಿ ನೌಕರ: ಬೆಳಗಾಗುವಷ್ಟರಲ್ಲಿ ದುರಂತ ಅಂತ್ಯ!
ಚೆನ್ನೈ: ವಿವಾಹೇತರ ಸಂಬಂಧಕ್ಕೆ ಅಡ್ಡಿಯಾದನೆಂದು ಗಂಡನ ಸಾವಿಗೆ ಸಂಚು ರೂಪಿಸಿದ ಮಹಿಳೆ, ಪ್ರಿಯಕರನ ಜತೆಗೂಡಿ ಪತಿಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ರಾಜೇಶ್ ಕಣ್ಣನ್ (45) ಕೊಲೆಯಾದ ವ್ಯಕ್ತಿ. ಈತ ಥೇಣಿ ಅಲ್ಲಿನಗರಂ ಜಿಲ್ಲೆಯ ವೇರಪಾಂಡಿ ಬಳಿಯ ಕೊಟ್ಟೂರು ನಿವಾಸಿ. ತಮಿಳುನಾಡು ಸರ್ಕಾರಿ ಸಾರಿಗೆ ಸಂಸ್ಥೆ (ಆರ್ಟಿಸಿ) ಉದ್ಯೋಗಿಯಾಗಿದ್ದ ರಾಜೇಶ್, ಆರ್ಥಿಕವಾಗಿಯೂ ಬಹಳ ಸದೃಢನಾಗಿದ್ದ. ಸರ್ಕಾರಿ ಉದ್ಯೋಗ ಮಾತ್ರವಲ್ಲದೆ, ಒಂದು ಎಕರೆ ತೆಂಗಿನ ತೋಟವು ಸಹ ಹೊಂದಿದ್ದ. ಮಣಿ ಮೇಘಲೈ (33) ಎಂಬಾಕೆಯನ್ನು ವರಿಸಿದ್ದ … Continue reading ಪತ್ನಿಗೆ ಕರೆ ಮಾಡಿ ತನ್ನ ಸಾವಿಗೆ ತಾನೇ ಆಹ್ವಾನ ನೀಡಿದ ಸರ್ಕಾರಿ ನೌಕರ: ಬೆಳಗಾಗುವಷ್ಟರಲ್ಲಿ ದುರಂತ ಅಂತ್ಯ!
Copy and paste this URL into your WordPress site to embed
Copy and paste this code into your site to embed