ಪತ್ನಿಗೆ ಕರೆ ಮಾಡಿ ತನ್ನ ಸಾವಿಗೆ ತಾನೇ ಆಹ್ವಾನ ನೀಡಿದ ಸರ್ಕಾರಿ ನೌಕರ: ಬೆಳಗಾಗುವಷ್ಟರಲ್ಲಿ ದುರಂತ ಅಂತ್ಯ!

ಚೆನ್ನೈ: ವಿವಾಹೇತರ ಸಂಬಂಧಕ್ಕೆ ಅಡ್ಡಿಯಾದನೆಂದು ಗಂಡನ ಸಾವಿಗೆ ಸಂಚು ರೂಪಿಸಿದ ಮಹಿಳೆ, ಪ್ರಿಯಕರನ ಜತೆಗೂಡಿ ಪತಿಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ರಾಜೇಶ್​ ಕಣ್ಣನ್​ (45) ಕೊಲೆಯಾದ ವ್ಯಕ್ತಿ. ಈತ ಥೇಣಿ ಅಲ್ಲಿನಗರಂ ಜಿಲ್ಲೆಯ ವೇರಪಾಂಡಿ ಬಳಿಯ ಕೊಟ್ಟೂರು ನಿವಾಸಿ. ತಮಿಳುನಾಡು ಸರ್ಕಾರಿ ಸಾರಿಗೆ ಸಂಸ್ಥೆ (ಆರ್​ಟಿಸಿ) ಉದ್ಯೋಗಿಯಾಗಿದ್ದ ರಾಜೇಶ್​, ಆರ್ಥಿಕವಾಗಿಯೂ ಬಹಳ ಸದೃಢನಾಗಿದ್ದ. ಸರ್ಕಾರಿ ಉದ್ಯೋಗ ಮಾತ್ರವಲ್ಲದೆ, ಒಂದು ಎಕರೆ ತೆಂಗಿನ ತೋಟವು ಸಹ ಹೊಂದಿದ್ದ. ಮಣಿ ಮೇಘಲೈ (33) ಎಂಬಾಕೆಯನ್ನು ವರಿಸಿದ್ದ … Continue reading ಪತ್ನಿಗೆ ಕರೆ ಮಾಡಿ ತನ್ನ ಸಾವಿಗೆ ತಾನೇ ಆಹ್ವಾನ ನೀಡಿದ ಸರ್ಕಾರಿ ನೌಕರ: ಬೆಳಗಾಗುವಷ್ಟರಲ್ಲಿ ದುರಂತ ಅಂತ್ಯ!