ಕೇಶ ಕಸಿಯಿಂದಾಗಿ ಪ್ರಾಣ ಕಳ್ಕೊಂಡ!; ಇಬ್ಬರು ಸರ್ಜನ್ ಸೇರಿ ನಾಲ್ವರ ಬಂಧನ..

ನವದೆಹಲಿ: ಸರ್ಜರಿ ಬಳಿಕ ಪ್ರಾಣ ಕಳೆದುಕೊಂಡ ಅನೇಕ ಉದಾಹರಣೆಗಳಿವೆ. ಆದರೆ ಇಲ್ಲೊಬ್ಬ ಕೇಶ ಕಸಿ ಮಾಡಿಸಿಕೊಂಡು ಪ್ರಾಣ ಕಳೆದುಕೊಂಡ ಪ್ರಕರಣವೊಂದು ನಡೆದಿದೆ. ಮೂವತ್ತು ವರ್ಷದ ವ್ಯಕ್ತಿಯೊಬ್ಬ ಕೇಶ ಕಸಿ ಮಾಡಿಸಿಕೊಂಡ ನಂತರ ಸಾವಿಗೀಡಾಗಿದ್ದು, ಮೃತಪಡಲು ತಪ್ಪಾಗಿ ಕೇಶ ಕಸಿ ಮಾಡಿದ್ದೇ ಕಾರಣ ಎಂದು ಆರೋಪಿಸಲಾಗಿದೆ. ಅಥರ್ ರಶೀದ್ ಎಂಬಾತ ಸಾವಿಗೀಡಾದ ವ್ಯಕ್ತಿ. ದೆಹಲಿಯ ಕ್ಲಿನಿಕ್​ವೊಂದರಲ್ಲಿ ಈತ ಕೇಶ ಕಸಿ ಮಾಡಿಸಿಕೊಂಡಿದ್ದು, ಆ ಬಳಿಕ ಸಾವಿಗೀಡಾಗಿದ್ದಾನೆ. ಈತನ ಸಾವಿಗೆ ಅಸರ್ಮಪಕ ಕೇಶಕಸಿಯೇ ಕಾರಣ ಎಂದು ಅಥರ್ ಸಂಬಂಧಿಕರು ಪೊಲೀಸರಿಗೆ … Continue reading ಕೇಶ ಕಸಿಯಿಂದಾಗಿ ಪ್ರಾಣ ಕಳ್ಕೊಂಡ!; ಇಬ್ಬರು ಸರ್ಜನ್ ಸೇರಿ ನಾಲ್ವರ ಬಂಧನ..