VIDEO| ಕನಸಿನ ಮನೆ ಗೃಹ ಪ್ರವೇಶಕ್ಕೆ ಮೃತ ಹೆಂಡತಿ ಕರೆ ತಂದ ಪತಿ!

ಕೊಪ್ಪಳ: ಕೊಪ್ಪಳ ತಾಲೂಕಿನ ಭಾಗ್ಯನಗರದ ಉದ್ಯಮಿ ಶ್ರೀನಿವಾಸ್ ಗುಪ್ತಾ ಮಡಿದ ಪತ್ನಿಯ ಮೇಲಿನ ಪ್ರೀತಿಯನ್ನು ವಿಶಿಷ್ಟವಾಗಿ ಅಭಿವ್ಯಕ್ತಿಗೊಳಿಸಿದ್ದು, ಪತ್ನಿ ಪುತ್ಥಳಿಯೊಂದಿಗೆ ಮನೆ ಗೃಹಪ್ರವೇಶ ನೆರವೇರಿಸಿದ್ದಾರೆ. ಮೂರು ವರ್ಷಗಳ ಹಿಂದೆ ಅಪಘಾತದಲ್ಲಿ ಇವರ ಪತ್ನಿ ವೆಂಕಟನಾಗ ಮಾಧವಿ ಮೃತಪಟ್ಟಿದ್ದರು. ಗುಪ್ತಾ ಅಪಾರ್ಟ್​ವೆುಂಟ್​ನಲ್ಲಿ ಇಷ್ಟದ ಮನೆ ಕಟ್ಟಬೇಕೆಂಬುದು ಪತ್ನಿಯ ಬಯಕೆ ಆಗಿತ್ತು. ಹೀಗಾಗಿ ಅವರ ಇಷ್ಟದಂತೆ ಪತಿ ಮನೆ ಕಟ್ಟಿದ್ದಾರೆ. ಪತ್ನಿ ಉಪಸ್ಥಿತಿಯಲ್ಲೇ ಗೃಹ ಪ್ರವೇಶ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ ಗುಪ್ತಾ, ಸೋಫಾ ಮೇಲೆ ಕುಳಿತ ಭಂಗಿಯಲ್ಲಿ ಇರುವಂತೆ ಪತ್ನಿಯ ಪುತ್ಥಳಿ … Continue reading VIDEO| ಕನಸಿನ ಮನೆ ಗೃಹ ಪ್ರವೇಶಕ್ಕೆ ಮೃತ ಹೆಂಡತಿ ಕರೆ ತಂದ ಪತಿ!