ವೀಲ್​ಚೇರ್​ ಕ್ರಿಕೆಟ್​ ತಂಡದ ಕ್ಯಾಪ್ಟನ್​ ಎಂದು ಹೇಳಿಕೊಂಡು ತಮಿಳುನಾಡಿನ ಸಿಎಂಗೆ ಟೋಪಿ ಹಾಕಿದ್ದ!

ತಮಿಳುನಾಡು: ಭಾರತೀಯ ವೀಲ್​ಚೇರ್​ ಕ್ರಿಕೆಟ್ ತಂಡದ ನಾಯಕನೆಂದು ಹೇಳಿಕೊಂಡು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ಯುವಜನ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ಅವರನ್ನು ಭೇಟಿ ಮಾಡಿ ನಕಲಿ ಪ್ರಮಾಣಪತ್ರ ಮತ್ತು ಟ್ರೋಫಿಯನ್ನು ಪಡೆದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೆಲವು ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾಗವಹಿಸಿರುವ ರಾಮನಾಥಪುರಂ ಜಿಲ್ಲೆಯ ಕೀಲಸೆಲ್ವನೂರಿನ ಅಂಗವಿಕಲ ವೈ ವಿನೋತ್ ಬಾಬು ಅವರು ಕೆಲವು ದಿನಗಳ ಹಿಂದೆ “ಲಂಡನ್‌ನಲ್ಲಿ ನಡೆದ ಟಿ20 ವಿಶ್ವಕಪ್” ನಲ್ಲಿ ಗೆದ್ದಿದ್ದೇನೆ ಎಂದು ಹೇಳಿಕೊಂಡು ಟ್ರೋಫಿಯೊಂದಿಗೆ … Continue reading ವೀಲ್​ಚೇರ್​ ಕ್ರಿಕೆಟ್​ ತಂಡದ ಕ್ಯಾಪ್ಟನ್​ ಎಂದು ಹೇಳಿಕೊಂಡು ತಮಿಳುನಾಡಿನ ಸಿಎಂಗೆ ಟೋಪಿ ಹಾಕಿದ್ದ!