ಮತ್ತೆ ಬಾಲ್ಯಕ್ಕೆ ಕರೆದೊಯ್ಯಲಿದೆ ಶಂಕರ್ನಾಗ್ ನಿರ್ದೇಶನದ ಆ ಧಾರಾವಾಹಿ; ಮರುಪ್ರಸಾರ ಯಾವಾಗ?
ಬೆಂಗಳೂರು: ಈಗಾಗಲೇ ಕಿರುತೆರೆಯಲ್ಲಿ ಹಳೇ ಕಾರ್ಯಕ್ರಮಗಳ ರಂಗು ಹೆಚ್ಚಾಗಿದೆ. ದಶಕಗಳ ಹಿಂದೆ ಮೋಡಿ ಮಾಡಿದ ಧಾರಾವಾಹಿಗಳು ಮರುಪ್ರಸಾರಗೊಂಡು ದಾಖಲೆ ಸೃಷ್ಟಿಸುತ್ತಿವೆ. ರಾಮಾಯಣ ವಿಶ್ವದಾಖಲೆ ಬರೆದರೆ, ಮಹಾಭಾರತ, ಶಕ್ತಿಮಾನ್ ಸೀರಿಯಲ್ಗಳು ಜನಮೆಚ್ಚುಗೆ ಪಡೆಯುತ್ತಿವೆ. ಹೀಗಿರುವಾಗ ಕಿರುತೆರೆಗೆ ಹೊಸ ವರ್ಚಸ್ಸು ತಂದುಕೊಟ್ಟ ಶಂಕರ್ನಾಗ್ ನಿರ್ದೇಶನದ ‘ಮಾಲ್ಗುಡಿ ಡೇಸ್’ ಮರುಪ್ರಸಾರಕ್ಕೆ ಸಜ್ಜಾಗುತ್ತಿದೆ. ಮೇ 11ರಿಂದ ವಾರದ ಐದು ದಿನ ಜೀ ಕನ್ನಡದಲ್ಲಿ ಮೂಡಿಬರಲಿದೆ. ಹೌದು, ವಿಷ್ಣುವರ್ಧನ್, ಅನಂತ್ನಾಗ್, ಮಾಸ್ಟರ್ ಮಂಜುನಾಥ್, ಗಿರೀಶ್ ಕಾರ್ನಾಡ್ ಮೇರು ನಟರೆಲ್ಲ ನಟಿಸಿದ, ಮಾಲ್ಗುಡಿ ಡೇಸ್ ಧಾರಾವಾಹಿ … Continue reading ಮತ್ತೆ ಬಾಲ್ಯಕ್ಕೆ ಕರೆದೊಯ್ಯಲಿದೆ ಶಂಕರ್ನಾಗ್ ನಿರ್ದೇಶನದ ಆ ಧಾರಾವಾಹಿ; ಮರುಪ್ರಸಾರ ಯಾವಾಗ?
Copy and paste this URL into your WordPress site to embed
Copy and paste this code into your site to embed