ಆರ್ಥಿಕ ಪ್ಯಾಕೇಜ್ನ 4ನೇ ಭಾಗದಲ್ಲಿ ಈ ಎಂಟು ವಲಯಗಳಿಗೆ ಒತ್ತು; ಖಾಸಗೀಕರಣಕ್ಕೆ ಮಹತ್ವ
ಕೊವಿಡ್-19 ನಿರ್ವಹಣೆಯ 20 ಲಕ್ಷ ಕೋಟಿ ರೂಪಾಯಿಯ ಆತ್ಮ ನಿರ್ಭರ ವಿಶೇಷ ಆರ್ಥಿಕ ಪ್ಯಾಕೇಜ್ ಮೂರು ಚರಣಗಳನ್ನು ಹಂಚಿಕೆ ಮಾಡಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಇಂದಿನ ಸುದ್ದಿಗೋಷ್ಠಿಯ ಮುಖ್ಯಾಂಶಗಳು.. ಜಿಎಸ್ಟಿಯಿಂದಾಗೊ ಒಂದು ದೇಶ, ಒಂದು ಮಾರುಕಟ್ಟೆ ವ್ಯವಸ್ಥೆ ನಿರ್ಮಾಣವಾಗಿದೆ. ಗರೀಬ್ ಕಲ್ಯಾಣ್ ಯೋಜನೆಯಡಿ ಹಲವು ಬಡವಿಗೆ ನೆರವು ನೀಡಲಾಗಿದೆ. ಸುಲಭ ಉದ್ಯಮಕ್ಕಾಗಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಗೆ ಮಹತ್ವ ನೀಡಲಾಗಿದೆ. ಸಮಗ್ರ ದೇಶದ ರಚನಾತ್ಮಕ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಇಂದಿನ ಘೋಷಣೆ ಇರಲಿದೆ … Continue reading ಆರ್ಥಿಕ ಪ್ಯಾಕೇಜ್ನ 4ನೇ ಭಾಗದಲ್ಲಿ ಈ ಎಂಟು ವಲಯಗಳಿಗೆ ಒತ್ತು; ಖಾಸಗೀಕರಣಕ್ಕೆ ಮಹತ್ವ
Copy and paste this URL into your WordPress site to embed
Copy and paste this code into your site to embed